ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಭಾರತದ ದಂತಕತೆ ಸುನಿಲ್ ಚೆಟ್ರಿ ಗುಡ್ಬೈ
ಜೂ.6ರಂದು ಕೋಲ್ಕತಾದಲ್ಲಿ ಕುವೈತ್ ವಿರುದ್ಧ ಕೊನೆಯ ಪಂದ್ಯ. ಭಾರತ ಪರ 150 ಪಂದ್ಯಗಳನ್ನಾಡಿರುವ 39 ವರ್ಷದ ಚೆಟ್ರಿ, 94 ಗೋಲುಗಳನ್ನು ಬಾರಿಸಿದ್ದಾರೆ.
ಆರ್ಸಿಬಿ-ಚೆನ್ನೈ ಪಂದ್ಯಕ್ಕೆ ಮಳೆ ಭೀತಿ: 5 ಓವರ್ ಮ್ಯಾಚ್ ನಡೆದರೆ ಆರ್ಸಿಬಿಗೆ ಸಂಕಷ್ಟ!
ಆರ್ಸಿಬಿ ಪ್ಲೇ-ಆಫ್ಗೇರಬೇಕಿದ್ದರೆ ಈ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಒಂದು ವೇಳೆ ಸೋತರೆ ಅಥವಾ ಮಳೆಯಿಂದ ಪಂದ್ಯ ರದ್ದಾದರೆ ಪ್ಲೇ-ಆಫ್ನಿಂದ ಹೊರಬೀಳಲಿದೆ.
ಮಳೆಯಿಂದ ಪಂದ್ಯ ರದ್ದು: ಅಧಿಕೃತವಾಗಿ ಪ್ಲೇ-ಆಫ್ಗೇರಿದ ಸನ್ರೈಸರ್ಸ್
ಗುಜರಾತ್ ವಿರುದ್ಧದ ಪಂದ್ಯ ಟಾಸ್ ಕೂಡಾ ಕಾಣದೆ ರದ್ದುಗೊಂಡಿತು. ಹೀಗಾಗಿ ಇತ್ತಂಡಗಳು ತಲಾ 1 ಅಂಕ ಹಂಚಿಕೊಂಡವು. ಗುಜರಾತ್ನ ಕಳೆದ ಪಂದ್ಯವೂ ಮಳೆಗಾಹುತಿಯಾಗಿತ್ತು.
ಪ್ಲೇ-ಆಫ್ ಸನಿಹದಲ್ಲಿ ರಾಯಲ್ಸ್ಗೆ ಸತತ 4ನೇ ಸೋಲು!
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೊಳಗಾಯಿತು. ತಂಡ 20 ಓವರಲ್ಲಿ 9 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು 144 ರನ್.
ನೀರಜ್ಗೆ ಚಿನ್ನ, ರಾಜ್ಯದ ಮನುಗೆ ಬೆಳ್ಳಿ: ಮತ್ತೆ 3 ಚಿನ್ನ ಗೆದ್ದ ಕರ್ನಾಟಕ ಅಥ್ಲೀಟ್ಸ್
ಫೆಡರೇಶನ್ ಕಪ್ನ ಜಾವೆಲಿನ್ ಥ್ರೋನಲ್ಲಿ ಚೋಪ್ರಾಗೆ ಕನಾರ್ಟಕದ ಮನು ತೀವ್ರ ಪೈಪೋಟಿ ನೀಡಿದರು. ಆದರೆ ಅವರು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಟಿ20 ವಿಶ್ವಕಪ್ಗೂ ಮುನ್ನ ಭಾರತ ತಂಡಕ್ಕೆ ಕೇವಲ 1 ಅಭ್ಯಾಸ ಪಂದ್ಯ?
ಐಪಿಎಲ್ ವೇಳೆ ಪ್ರಯಾಣದಿಂದ ಬಳಲಿರುವ ಭಾರತೀಯ ಆಟಗಾರರು ವಿಶ್ವಕಪ್ಗೂ ಮುನ್ನ ಸುದೀರ್ಘ ಪ್ರಯಾಣ ತಪ್ಪಿಸಲು ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದ್ದಾರೆ.
ಪ್ಲೇ-ಆಫ್ ಮೇಲೆ ಕಣ್ಣಿಟ್ಟಿರುವ ಸನ್ಗೆ ಗುಜರಾತ್ ಸವಾಲು
ಗೆದ್ದರೆ ಸನ್ರೈಸರ್ಸ್ ಅಧಿಕೃತವಾಗಿ ನಾಕೌಟ್ ಪ್ರವೇಶಿಸಲಿವೆ. ಟೈಟಾನ್ಸ್ ಈಗಾಗಲೇ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದ್ದು, ಗೆಲುವಿನೊಂದಿಗೆ ಟೂರ್ನಿಗೆ ಗುಡ್ಬೈ ಹೇಳಲು ಕಾಯುತ್ತಿದೆ.
ರಾಷ್ಟ್ರೀಯ ಚಾಂಪಿಯನ್ ಕರ್ನಾಟಕ ಬಾಸ್ಕೆಟ್ಬಾಲ್ ತಂಡಕ್ಕೆ ಅದ್ಧೂರಿ ಸ್ವಾಗತ
ರಾಜ್ಯ ತಂಡದ ಆಟಗಾರ್ತಿಯರಿಗೆ ಹೂಗುಚ್ಛ ನೀಡಿ, ಸಿಹಿ ತಿನ್ನಿಸಿ ಬರ ಮಾಡಿಕೊಳ್ಳಲಾಯಿತು. ಈ ವೇಳೆ ಆಟಗಾರ್ತಿಯರು ಟ್ರೋಫಿ ಪ್ರದರ್ಶಿಸಿ ಸಂಭ್ರಮಿಸಿದರು.
ರೇಪ್ ಕೇಸ್: ನೇಪಾಳ ಕ್ರಿಕೆಟಿಗ ಸಂದೀಪ್ ನಿರ್ದೋಷಿ ಎಂದ ಕೋರ್ಟ್
18ರ ಯುವತಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ 2022ರಲ್ಲಿ ನ್ಯಾಯಾಲಯವು ಸಂದೀಪ್ ಅವರನ್ನು ದೋಷಿ ಎಂದು ತೀರ್ಪು ನೀಡಿ, 8 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಟಿ20 ವಿಶ್ವಕಪ್: 2ನೇ ಸೆಮೀಸ್ಗಿಲ್ಲ ಮೀಸಲು ದಿನ, ಭಾರತಕ್ಕೆ ಸಂಕಷ್ಟ?
ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ಗೆ ಇರಲ್ಲ ಮೀಸಲು ದಿನ. ಮಳೆ ಬಂದು ಪಂದ್ಯಕ್ಕೆ ಅಡ್ಡಿಯಾದರೆ ಪಂದ್ಯ ಮುಗಿಸಲು ಹೆಚ್ಚುವರಿ 4 ಗಂಟೆ ಸಮಯಾವಕಾಶ. ಟೀಂ ಇಂಡಿಯಾಗೆ ಆಗಲಿದೆಯಾ ಸಮಸ್ಯೆ?
< previous
1
...
120
121
122
123
124
125
126
127
128
...
229
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!