ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಕೋಚ್ ಆಗಿ ಮುಂದುವರಿಯಲು ರಾಹುಲ್ ದ್ರಾವಿಡ್ ನಿರಾಸಕ್ತಿ?
ಭಾರತ ತಂಡಕ್ಕೆ ಹೊಸ ಕೋಚ್ ನೇಮಕ ಆಗೋದು ಪಕ್ಕಾನಾ? ಕೋಚ್ ಆಗಿ ಮುಂದುವರಿಯಲ್ಲ ಎಂದು ಬಿಸಿಸಿಐಗೆ ಹೇಳಿದ್ದಾರಂತೆ ರಾಹುಲ್ ದ್ರಾವಿಡ್? ಸಿಎಸ್ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಟೀಂ ಇಂಡಿಯಾದ ಹೊಸ ಕೋಚ್ ಆಗ್ತಾರಾ?
ಅಥ್ಲೆಟಿಕ್ಸ್: ರಾಜ್ಯದ ಆರ್ಯಾಗೆ ಬೆಳ್ಳಿ ಪದಕ
ರಾಷ್ಟ್ರೀಯ ಫೆಡರೇಶನ್ ಗೇಮ್ಸ್ ಅಥ್ಲೆಟಿಕ್ಸ್ನಲ್ಲಿ ಮುಂದುವರಿದ ಕರ್ನಾಟಕದ ಪದಕ ಬೇಟೆ. ಲಾಂಗ್ ಜಂಪ್ನಲ್ಲಿ ಬೆಳ್ಳಿ ಪದಕ ಗೆದ್ದ ಆರ್ಯಾ ಎಸ್. ಈ ವರೆಗೂ ರಾಜ್ಯಕ್ಕೆ 2 ಚಿನ್ನ, 2 ಬೆಳ್ಳಿ.
ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು: ಬೆಂ.ವಿವಿ ಕುಲಪತಿ ಡಾ. ಜಯಕರ
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸಾಫ್ಟ್ಬಾಲ್ ಚಾಂಪಿಯನ್ ಶಿಪ್ ಉದ್ಘಾಟನೆ. ಟೂರ್ನಿಗೆ ಆತಿಥ್ಯ ವಹಿಸಿರುವ ಬೆಂಗಳೂರು ವಿಶ್ವ ವಿದ್ಯಾಲಯ.
ಜೂನ್ನಲ್ಲಿ ಬೆಂಗಳೂರಲ್ಲಿ ಭಾರತ-ದ.ಆಫ್ರಿಕಾ ಮಹಿಳಾ ಒನ್ಡೇ ಸರಣಿ
ಬೆಂಗಳೂರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡಲಿದೆ ಭಾರತ ಮಹಿಳಾ ಕ್ರಿಕೆಟ್ ತಂಡ. ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ ಹರ್ಮನ್ಪ್ರೀತ್, ಸ್ಮೃತಿ ಮಂಧನಾ ಆಟ ನೋಡುವ ಅವಕಾಶ. ಜೂನ್ನಲ್ಲಿ ಸರಣಿ.
ಪ್ಲೇ-ಆಫ್ಗೇರಿದ ರಾಜಸ್ಥಾನ ರಾಯಲ್ಸ್ಗೆ ಇಂದು ಪಂಜಾಬ್ ಸವಾಲು
ಐಪಿಎಲ್ ಪ್ಲೇ-ಆಫ್ಗೆ ಪ್ರವೇಶಿಸಿರುವ ರಾಜಸ್ಥಾನ ರಾಯಲ್ಸ್ಗೆ ಹೊಸ ಉತ್ಸಾಹ. ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಗುರಿ. ಗುವಾಹಟಿಯಲ್ಲಿ ರೋಚಕ ಹಣಾಹಣಿ.
ಐಪಿಎಲ್: ಲಖನೌಗೆ ಸಿಗದ ಪ್ಲೇ-ಆಫ್ ಲಕ್, ಆರ್ಸಿಬಿಗೆ ಸಿಗುತ್ತಾ?
ಲಖನೌ ಸೂಪರ್ ಜೈಂಟ್ಸ್ ಪ್ಲೇ-ಆಫ್ ಕನಸು ಭಗ್ನ. ಡೆಲ್ಲಿ ವಿರುದ್ಧ ಎದುರಾಯ್ತು 19 ರನ್ ಸೋಲು. ಕೆ.ಎಲ್.ರಾಹುಲ್ ಪಡೆಗೆ ತೀವ್ರ ನಿರಾಸೆ. ಲಖನೌಗೆ ಸಿಗದ ಲಕ್, ಆರ್ಸಿಬಿಗೆ ಸಿಗುತ್ತಾ?
ಫಿಬಾ ಶಿಸ್ತು ಸಮಿತಿಯಲ್ಲಿ ಬೆಂಗ್ಳೂರು ಆಯುಕ್ತ ದಯಾನಂದ್ಗೆ ಸ್ಥಾನ
ಬೆಂಗಳೂರಿನ ಪೊಲೀಸ್ ಕಮಿಷನರ್ ಈಗ ಅಂತಾರಾಷ್ಟ್ರೀಯ ಬಾಸ್ಕೆಟ್ಬಾಲ್ ಒಕ್ಕೂಟದ ಶಿಸ್ತು ಸಮಿತಿ ಸದಸ್ಯ. ಕರ್ನಾಟಕ ಬಾಸ್ಕೆಟ್ಬಾಲ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಹಿರಿಯ ಐಪಿಎಲ್ ಅಧಿಕಾರಿ ಬಿ.ದಯಾನಂದ್.
ರಾಹುಲ್ ಜೊತೆ ಲಖನೌ ಮಾಲಿಕ ಕಾಂಪ್ರಮೈಸ್?
ಕೆ.ಎಲ್.ರಾಹುಲ್ ಜೊತೆ ಲಖನೌ ಸೂಪರ್ಜೈಂಟ್ಸ್ ಮಾಲಿಕ ಸಂಧಾನ. ರಾಹುಲ್ರನ್ನು ಮನೆಗೆ ಕರೆದು ಔತಣ ನೀಡಿದ ಸಂಜೀವ್ ಗೋಯೆಂಕಾ. ಮುಂದಿನ ಐಪಿಎಲ್ಗೂ ಲಖನೌ ತಂಡದಲ್ಲೇ ಇರಲಿದ್ದಾರಾ ರಾಹುಲ್?
ಪ್ಲೇ-ಆಫ್ ರೇಸ್ನಲ್ಲಿ ಉಳಿಯಲು ಲಖನೌ vs ಡೆಲ್ಲಿ ಸೆಣಸಾಟ
ಡೆಲ್ಲಿಗೆ ಕೊನೆ ಚಾನ್ಸ್. ಸೋತರೆ ಪ್ಲೇ-ಆಫ್ ರೇಸ್ನಿಂದ ಅಧಿಕೃತವಾಗಿ ಹೊರಕ್ಕೆ. ಲಖನೌಗೆ ರೇಸಲ್ಲಿ ಉಳಿಯುವ ತವಕ. ಸೋತರೆ ಪ್ಲೇ-ಆಫ್ ಕನಸು ಬಹುತೇಕ ಭಗ್ನ.
ಟೀಂ ಇಂಡಿಯಾದ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ: ನಿಬಂಧನೆಗಳೇನು ಗೊತ್ತಾ?
ನೂತನ ಕೋಚ್ ಅವಧಿ 3.5 ವರ್ಷ ಆಗಿರಲಿದ್ದು, 2024ರ ಜುಲೈ1ರಿಂದ ಆರಂಭಗೊಂಡು 2027ರ ಡಿ.31ರ ವರೆಗೆ ಇರಲಿದೆ ಎಂದು ಬಿಸಿಸಿಐ ತಿಳಿಸಿದೆ.
< previous
1
...
121
122
123
124
125
126
127
128
129
...
229
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!