ಕೊಡಗು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದೆ.
ತೆರಿಗೆ ಹೆಚ್ಚಳ ಮಾಡುವ ವಿವಾದಿತ ಹಣಕಾಸು ಮಸೂದೆಯನ್ನು ಖಂಡಿಸಿ ಕೀನ್ಯಾ ಸಂಸತ್ತಿಗೆ ಉದ್ರಿಕ್ತ ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಘಟನೆ ಮಂಗಳವಾರ ನಡೆದಿದೆ.