ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಕೆನಡಾ: ಅಗ್ನಿ ದುರಂತದಲ್ಲಿ ಭಾರತೀಯ ಕುಟುಂಬ ನಿಗೂಢ ಸಾವು
ಕೆನಡಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಮೂವರ ಬಲಿಯಾಗಿದೆ.
ರಷ್ಯಾ ಅಧ್ಯಕ್ಷೀಯ ಚುನಾವಣೆ: ಕೇರಳದಲ್ಲಿ ಮತಚಲಾವಣೆ!
ರಷ್ಯಾ ಅಧ್ಯಕ್ಷೀಯ ಚುನಾವಣೆಗೆ ಕೇರಳದ ರಷ್ಯಾ ಹೌಸ್ನಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿದ್ದು, ಭಾರತದಲ್ಲಿರುವ ರಷ್ಯನ್ನರು ಮತ್ತು ರಷ್ಯಾ ಪ್ರವಾಸಿಗರು ಬಂದು ಮತ ಚಲಾಯಿಸಿದರು.
ಐಬಿಎಂನಲ್ಲಿ ವಜಾ ಪರ್ವ: ಹಲವು ನೌಕರರ ವಜಾ
ಐಬಿಎಂನಲ್ಲಿ ಶೇ.30ರಷ್ಟು ನೌಕರರನ್ನು ವಜಾ ಮಾಡಿ ಅವರ ಕೆಲಸವನ್ನು ಕೃತಕ ಬುದ್ಧಿಮತ್ತೆಯ ಮೂಲಕ ಮಾಡಿಸಲು ಕಂಪನಿ ತೀರ್ಮಾನಿಸಿದೆ ಎನ್ನಲಾಗಿದೆ.
ವಿಶ್ವದ ಶಕ್ತಿಯುತ ರಾಕೆಟ್ ಸ್ಪೇಸ್ ಎಕ್ಸ್ನ ಸ್ಟಾರ್ಶಿಪ್ಗೆ ನಭಕ್ಕೆ ಯಶಸ್ವಿ ಉಡಾವಣೆ
3ನೇ ಯತ್ನದಲ್ಲಿ ಯಶ ಕಂಡ ಮಸ್ಕ್ ವಿಶ್ವದ ಶಕ್ತಿಯುತ ರಾಕೆಟ್ ಎಂದೇ ಬಿಂಬಿತವಾಗಿರುವ ಸ್ಟಾರ್ಶಿಪ್ಅನ್ನು ನಭಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏಷ್ಯಾದ ಸೆಕೆಂಡ್ ಟಾಪ್-50ರಲ್ಲಿ ಭಾರತದ 5 ಹೋಟೆಲ್
ಮುಂಬೈನ ಮೂರು, ದೆಹಲಿಯ ಎರಡು ಹೋಟೆಲ್ಗೆ ಸ್ಥಾನ ಲಭಿಸಿದೆ.
ಚೀನಾದಲ್ಲಿ ಸರ್ಕಾರಿ ಮಾಧ್ಯಮಗಳಿಂದಲೇ ಸರ್ಕಾರದ ವಿರುದ್ಧ ಪ್ರತಿಭಟನೆ
ಸ್ಫೋಟದ ವರದಿಗೆ ತೆರಳಿದ್ದ ಪತ್ರಕರ್ತರಿಗೆ ಪೊಲೀಸರ ಅಡ್ಡಿ ಉಂಟಾಗಿದ್ದು, ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಭಾರೀ ಜಟಾಪಟಿ ಏರ್ಪಟ್ಟಿದೆ.
ಅಮೆರಿಕ: ಈ ಸಲವೂ ಟ್ರಂಪ್ v/s ಬೈಡೆನ್ ಫೈಟ್
ಬೈಡೆನ್ಗೆ ಆಂತರಿಕ ಚುನಾವಣೆಯಲ್ಲಿ ಗೆಲುವು ಲಭಿಸಿದೆ. ಮತ್ತೊಂದೆಡೆ ನಿಕ್ಕಿ ಹ್ಯಾಲೆ ಅಭ್ಯರ್ಥಿ ಪಟ್ಟಿಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಟ್ರಂಪ್ಗೂ ಜಯ ಲಭಿಸಿದೆ. ಈ ಮೂಲಕ 1956ರ ಬಳಿಕ ಮೊದಲ ಬಾರಿಗೆ 2 ಅವಧಿಯಲ್ಲಿ ಒಂದೇ ಜೋಡಿ ಮುಖಾಮುಖಿಯಾಗಲಿದೆ.
ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರಕ್ಕೆ ಸಾಕ್ಷ್ಯ ಏನು?: ನ್ಯೂಜಿಲೆಂಡ್ ಪ್ರಶ್ನೆ
ನ್ಯೂಜಿಲೆಂಡ್ ವಿದೇಶಾಂಗ ಸಚಿವ ವಿನ್ಸ್ಟನ್ ಪೀಟರ್ಸ್ ಪ್ರಶ್ನೆ ಮಾಡಿ ಕೆನಡಾಗೆ ಭಾರತದ ಮೇಲೆ ಮಾಡುತ್ತಿರುವ ಆರೋಪಕ್ಕೆ ಸಾಕ್ಷ್ಯ ಕೇಳಿದ್ದಾರೆ. ಈ ಮೂಲಕ ತನ್ನ ಅತ್ಯಾಪ್ತ ಮಿತ್ರ ದೇಶದಿಂದಲೇ ಆಕ್ಷೇಪ ಎದುರಿಸಿ ಕೆನಡಾ ಮುಜುಗರ ಅನುಭವಿಸಿದೆ.
ಭಾರತದಲ್ಲಿ ಮತ್ತೆ ಮೋದಿಗೆ ಜಯ: ಅಮೆರಿಕ ಸಂಸದ
ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಅಮೆರಿಕದ ರಿಪಬ್ಲಿಕನ್ ಸಂಸದ ಮ್ಯಾಕ್ ಕಾರ್ಮಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಪಾನ್ನ ಮೊದಲ ಖಾಸಗಿ ಉಪಗ್ರಹ ರಾಕೆಟ್ ಸ್ಫೋಟ
ಜಪಾನ್ನ ಮೊದಲ ಖಾಸಗಿ ಉಪಗ್ರಹ ರಾಕೆಟ್ ಹಾರಿದ ಕೆಲವೇ ಸೆಕೆಂಡಲ್ಲಿ ಸ್ಫೋಟವಾಗಿ ಪತನಗೊಂಡಿದೆ.
< previous
1
...
56
57
58
59
60
61
62
63
64
...
86
next >
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?