ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಮಾಲ್ಡೀವ್ಸ್ನ ಹತ್ತಿರಕ್ಕೆ ತಲುಪಿದ ಚೀನಾದ ಬೇಹುಗಾರಿಕಾ ಹಡಗು!
ಹಿಂದೂ ಮಹಾಸಾಗರದಲ್ಲಿ ಜಂಟಿ ಸಮರಾಭ್ಯಾಸ ಆರಂಭಿಸಿದ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ದೇಶಗಳು ಬಹುತೇಕ ಯಶಸ್ವಿಯಾಗಿವೆ. ಈ ನಡುವೆ ಮಾಲ್ಡೀವ್ಸ್ ಬಂದರು ಸಮೀಪಕ್ಕೆ ಚೀನಾದ ಬೇಹುಗಾರಿಕಾ ಹಡಗು ತಲುಪಿದೆ.
ಆಫ್ಘಾನಿಸ್ತಾನದಲ್ಲಿ ಗುಂಡು ಹಾರಿಸಿ ಮರಣದಂಡನೆ ಜಾರಿ!
ಕೊಲೆ ಮಾಡಿದವರಿಗೆ ಸಾರ್ವಜನಿಕರ ಎದುರೇ ಮರಣದಂಡನೆ ಶಿಕ್ಷೆ ವಿಧಿಸುವ ಮೂಲಕ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಮತ್ತೊಮ್ಮೆ ಷರಿಯಾ ಕಾನೂನು ಜಾರಿ ಮಾಡುವ ಗುಣಲಕ್ಷಣಗಳನ್ನು ತೋರಿಸಿದೆ.
ಅಮೆಜಾನ್ ಕಾಡಲ್ಲಿ 26 ಅಡಿ ಉದ್ದದ ಅನಕೊಂಡಾ ಪತ್ತೆ
ಅಮೆಜಾನ್ ಕಾಡಲ್ಲಿ 26 ಅಡಿ ಉದ್ದದ ಸುಮಾರು 200 ಕಿಜಿ ತೂಕವಿರುವ ಅನಕೊಂಡಾ ಪತ್ತೆಯಾಗಿದೆ.
ಶೆಹಬಾಜ್ ಪಾಕ್ ನೂತನ ಪ್ರಧಾನಿ, ಜರ್ದಾರಿ ಅಧ್ಯಕ್ಷ
ಪಾಕಿಸ್ತಾನದಲ್ಲಿ ಕೊನೆಗೂ ಪಿಪಿಪಿ, ಪಿಎಂಎಲ್ಎನ್ ಸಮ್ಮಿಶ್ರ ಸರ್ಕಾರ ರಚನೆಗೆ ಅಂತಿಮ ಒಪ್ಪಿಗೆ ನೀಡಿದ್ದು, ಶಹಬಾಜ್ ಷರೀಫ್ ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಲಿದ್ದಾರೆ ಮತ್ತು ಆಸಿಫ್ ಅಲಿ ಜರ್ದಾರಿ ಪಾಕಿಸ್ತಾನದ ನೂತುನ ಆಧ್ಯಕ್ಷರಾಗಲಿದ್ದಾರೆ.
ವಿದೇಶಿ ಕೊರೋನಾ ಲಸಿಕೆ ಪಡೆದವರಲ್ಲಿ 13 ಆರೋಗ್ಯ ಸಮಸ್ಯೆ!
ಪಾಶ್ಚಾತ್ಯ ದೇಶಗಳಲ್ಲಿ ಅಭಿವೃದ್ಧಿಪಡಿಸಿ ಅಲ್ಲಿ ಬಳಸಲಾದ ಕೋವಿಡ್ ಲಸಿಕೆ ಪಡೆದವರಲ್ಲಿ ಮೆದುಳು, ಹೃದಯ ಮತ್ತು ರಕ್ತದ ಕಾಯಿಲೆಗಳು ಸೇರಿದಂತೆ 13 ಕಾಯಿಲೆಗಳು ಹೆಚ್ಚಾಗಿವೆ ಎಂಬ ಆತಂಕದ ಅಂಶ ತಿಳಿದುಬಂದಿದೆ.
ಲಡಾಖ್ ಗಡೀಲಿ ಶಾಂತಿಗೆ ಭಾರತ - ಚೀನಾ ಸಮ್ಮತಿ
ಲಡಾಖ್ ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಚೀನಾ ಸೇನೆ ಒಪ್ಪಿಕೊಂಡಿದ್ದು, ತನ್ನ ಸೇನೆಯನ್ನು ಭಾರತೀಯ ಗಡಿಯಿಂದ ಬಹುದೂರಕ್ಕೆ ವಾಪಸ್ ಕರೆಸಿಕೊಳ್ಳಲು ಒಪ್ಪಿರುವುದಾಗಿ ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.
ಪಾಕ್ಗೆ ಶಹಬಾಜ್ ಷರೀಫ್ ನೂತನ ಪ್ರಧಾನ ಮಂತ್ರಿ
ಭುಟ್ಟೋ ಪಕ್ಷದ ಆಸಿಫ್ ಪಾಕಿಸ್ತಾನದ ಮುಂದಿನ ಅಧ್ಯಕ್ಷರಾಗಲಿದ್ದು, ಶಹಬಾಜ್ ಷರೀಫ್ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ನ್ಯೂರೋಲಿಂಕ್ ಚಿಪ್ ಅಳವಡಿಕೆ: ಮನಸ್ಸಿನಲ್ಲಿ ಯೋಚಿಸಿ ಮೌಸ್ ಚಲಿಸಿದ ರೋಗಿ
ನ್ಯೂರೋಲಿಂಕ್ ಚಿಪ್ ಅಳವಡಿಕೆ ಪ್ರಯೋಕ್ಕೆ ಮೊದಲ ಯಶಸ್ಸು ಲಭಿಸಿದ್ದು, ಪ್ರಯೋಗಪಟುವೊಬ್ಬರ ಮೆದುಳಿನಲ್ಲಿ ಅಳವಡಿಸಲಾದ ಚಿಪ್ಗೆ ಸೂಚನೆ ಕೊಡುವ ಮೂಲಕ ದೂರದಲ್ಲಿದ್ದ ಕಂಪ್ಯೂಟರ್ ಮೌಸ್ ಚಲಿಸಲಾಗಿದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
71ರ ರೀತಿ ಮತ್ತೆ ಪಾಕ್ ವಿಭಜನೆ: ತಾಲಿಬಾನ್ ಸಚಿವನ ಎಚ್ಚರಿಕೆ!
ಪಾಕಿಸ್ತಾನದಲ್ಲಿ 1971 ಯುದ್ಧದ ಮರುಸೃಷ್ಟಿಯಾಗಲಿದೆ ಎಂದು ತಾಲಿಬಾನ್ ವಿದೇಶಾಂಗ ಸಚಿವ ಎಚ್ಚರಿಕೆ ನೀಡಿದ್ದಾನೆ.
ಜಪಾನ್, ಬ್ರಿಟನ್ ಬಳಿಕ ಜರ್ಮನಿಗೀಗ ರಿಸೆಷನ್
ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಜರ್ಮನಿಗೂ ಇದೀಗ ಆರ್ಥಿಕ ಹಿಂಜರಿತದ ಆತಂಕ ತೀವ್ರವಾಗಿ ಬಾಧಿಸತೊಡಗಿದೆ.
< previous
1
...
63
64
65
66
67
68
69
70
71
...
86
next >
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?