ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಮಾಲ್ಡೀವ್ಸ್ನಿಂದ ಭಾರತೀಯ ಸೇನಾ ವಾಪಸಾತಿ ಶುರು
25 ಸೈನಿಕರು ಈಗಾಗಲೇ ವಾಪಸ್ ಬರುವ ಪ್ರಕ್ರಿಯೆ ಆರಂಭವಾಗಿದ್ದು ಉಳಿವರು ಶೀಘ್ರ ವಾಪಸಾಗಲಿದ್ದಾರೆ ಎಂದು ಮಾಲ್ಡೀವ್ಸ್ ಪತ್ರಿಕೆಯೊಂದು ವರದಿ ಮಾಡಿದೆ.
ಓಪನ್ಹೈಮರ್ಗೆ 7 ಆಸ್ಕರ್ ಪ್ರಶಸ್ತಿ ಗರಿ!
ಪರಮಾಣು ಬಾಂಬ್ ಜನಕರ ಪೈಕಿ ಒಬ್ಬರಾದ ರಾಬರ್ಟ್ ಓಪನ್ಹೈಮನ್ ಜೀವನ ಚರಿತ್ರೆ ಆಧರಿಸಿದ ಓಪನ್ಹೈಮನ್ ಇಂಗ್ಲಿಷ್ ಚಿತ್ರ ಪ್ರಸಕ್ತ ಸಾಲಿನ ಆಸ್ಕರ್ ಪುರಸ್ಕಾರದಲ್ಲಿ ಒಟ್ಟು 7 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಗಮನ ಸೆಳೆದಿದೆ.
ಕಾರ್ಯಕ್ರಮದಲ್ಲಿ ಆರ್ಆರ್ಆರ್ಗೂ ಸ್ಥಾನ!
ಸೋಮವಾರ ನಡೆದ ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಚಿತ್ರರಂಗಕ್ಕೆ ಸಾಹಸ ನಿರ್ದೇಶಕರ ಕೊಡುಗೆ ಸ್ಮರಿಸುವ ಸಣ್ಣ ವಿಡಿಯೋವೊಂದನ್ನು ಪ್ರದರ್ಶಿಸಲಾಯಿತು. ಇದರಲ್ಲಿ
ನಗ್ನನಾಗಿ ಬಂದು ಪ್ರಶಸ್ತಿ ವಿತರಿಸಿದ ಜೋನ್ ಸೆನಾ!
ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ನೀಡುವ ಆಸ್ಕರ್ ಪ್ರಶಸ್ತಿ ನೀಡಲು ನಟ ಜೋನ್ ಸೆನಾ ‘ನಗ್ನರಾಗಿ’ ವೇದಿಕೆ ಮೇಲೆ ಬಂದ ಘಟನೆ ಸೋಮವಾರ ನಡೆಯಿತು.
ಭಾರತದ ಟು ಕಿಲ್ ಎ ಟೈಗರ್ಗಿಲ್ಲ ಪ್ರಶಸ್ತಿ
ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದಿಂದ ಸ್ಪರ್ಧಿಸಿದ್ದ ‘ಟು ಕಿಲ್ ಎ ಟೈಗರ್’ ಚಿತ್ರ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಈ ವಿಭಾಗದಲ್ಲಿ ಪ್ರಶಸ್ತಿ ‘20 ಡೇಸ್ ಇನ್ ಮರಿಯಾಪೋಲ್’ ಚಿತ್ರದ ಪಾಲಾಯಿತು
ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್ಗೆ ಹೃದಯಾಘಾತ: ಕೋಮಾದಲ್ಲಿ
ಖ್ಯಾತ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್ಗೆ ಹೃದಯಾಘಾತ ಸಂಭವಿಸಿದೆ.. ಸದ್ಯಕ್ಕೆ ಆಕೆಯ ಪರಿಸ್ಥಿತಿ ವಿಷಮವಾಗಿದ್ದು, ಕೋಮಾದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ತಡೆದಿದ್ದು ಮೋದಿ
ಅಮೆರಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ವ್ಲಾಡಿಮಿರ್ ಪುಟಿನ್ಗೆ ಕರೆ ಮಾಡಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ಮಾಡದಂತೆ ಮನವೊಲಿಕೆ ಮಾಡಿದರು ಎಂಬುದಾಗಿ ತಿಳಿಸಿದೆ.
ಪಾಕ್ನ 14ನೇ ಅಧ್ಯಕ್ಷರಾಗಿ ಆಸಿಫ್ ಜರ್ದಾರಿ ಪ್ರಮಾಣ
ಆಸಿಫ್ ಅಲಿ ಜರ್ದಾರಿ ಎರಡನೇ ಬಾರಿಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ಖ್ಯಾತ ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್ ನಿಗೂಢ ಸಾವು
ಈ ವರ್ಷ 4 ಬ್ಲೂಫಿಲ್ಮಿಣಿಯರ ಅಕಾಲಿಕ ನಿಧನವಾಗಿದ್ದು, ಕಡೆಯದಾಗಿ ಮಾ.1ರಂದು ತಮ್ಮ ಅಪಾರ್ಟ್ಮೆಂಟ್ನಲ್ಲಿ ಖ್ಯಾತ ನೀಲಿ ಚಿತ್ರತಾರೆ ಸೋಫಿಯಾ ಲಿಯೋನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಇಂದು ಚಲನಚಿತ್ರದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳು ಪ್ರಕಟ
ಟು ಕಿಲ್ ಎ ಟೈಗರ್ ಸ್ಪರ್ಧೆಯಲ್ಲಿರುವ ಏಕೈಕ ಭಾರತೀಯ ಚಿತ್ರವಾಗಿದ್ದು, ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮನಿರ್ದೇಶಿತವಾಗಿದೆ.
< previous
1
...
65
66
67
68
69
70
71
72
73
...
94
next >
Top Stories
ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್ ನೌಕರಿಗಳಿಗೆ ನೇಮಿಸಿ : ನಿರ್ಮಲಾ
ಸಕ್ಕರೆ ಕಾರ್ಖಾನೆ, ರೈತರ ಜತೆಗಿಂದು ಸಿಎಂ ಸಭೆ
ಅಮೆರಿಕಕ್ಕೂ ತಲುಪಿತು ಭಾರತದ ಗ್ಯಾರಂಟಿ ಭರಾಟೆ !
ವಂದೇ ಮಾತರಂ - 150ನೇ ವಾರ್ಷಿಕೋತ್ಸವ : ಸಾಂಸ್ಕೃತಿಕ ರಾಷ್ಟ್ರೀಯತೆಯ ಘೋಷಣೆ