ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಮತ್ತೊಬ್ಬ ಹಮಾಸ್ ಕಮಾಂಡರ್ ಹತ್ಯೆ
ವೈಮಾನಿಕ ದಾಳಿಯಲ್ಲಿ ಉಗ್ರ ಬಿಲ್ಲಾಲ್ ಅಲ್-ಖೆದ್ರಾ ಖತಂ
ಇಸ್ರೇಲ್ ಕ್ಷಿಪಣಿ ದಾಳಿಗೆ ಪತ್ರಕರ್ತ ಬಲಿ: 6 ಮಂದಿಗೆ ಗಾಯ
ಇಸ್ರೇಲ್-ಲೆಬನಾನ್ ಸಂಘರ್ಷ ಸ್ಥಳದಲ್ಲಿ ವರದಿಗಾರಿಕೆ ವಾಯುದಾಳಿ
ಇಸ್ರೇಲ್ ದಾಳಿಗೆ ಬೆದರಿ 4 ಲಕ್ಷ ಜನ ವಲಸೆ
ಸುರಕ್ಷಿತ ಸ್ಥಳ ಅರಸಿ ಉತ್ತರ ಗಾಜಾದಿಂದ ದಕ್ಷಿಣ ಗಾಜಾದತ್ತ ಜನರ ವಲಸೆ, ನಿರಂತರ ವಾಯುದಾಳಿ: ಉಭಯ ದೇಶಗಳಲ್ಲಿ ಮೃತರ ಸಂಖ್ಯೆ 5100ಕ್ಕೇರಿಕೆ
ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಬಲಪಂಥೀಯ ಕ್ರಿಸ್ಟೋಫರ್ ಲಕ್ಸನ್ ಆಯ್ಕೆ
ನ್ಯೂಜಿಲೆಂಡ್ ಸಂಸತ್ಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಲೇಬರ್ ಪಕ್ಷ ಸೋಲನ್ನಪ್ಪಿದ್ದು, 6 ವರ್ಷಗಳ ಬಳಿಕ ಅಧಿಕಾರ ಕಳೆದುಕೊಂಡ ಹೊರನಡೆದಿದೆ
ಗ್ರೀನ್ ಕಾರ್ಡ್ ಬದಲು ಪರ್ಯಾಯ ಉದ್ಯೋಗ ಕಾರ್ಡ್: ಅಮೆರಿಕ ಘೋಷಣೆ
ಲಕ್ಷಾಂತರ ಭಾರತೀಯರಿಗೆ ಅನುಕೂಲವಾಗುವ ಸಾಧ್ಯತೆ, 5 ವರ್ಷಗಳ ಅವಧಿ ಹೊಂದಿರುವ ಉದ್ಯೋಗ ಪರವಾನಗಿ ಚೀಟಿ, ಗ್ರೀನ್ ಕಾರ್ಡ್ಗಾಗಿ ದೀರ್ಘ ಕಾಯುವಿಕೆ ತಪ್ಪಿಸಲು ಈ ಕ್ರಮ, ಗ್ರೀನ್ ಕಾರ್ಡ್ ಬಯಸಿದ್ದ ಭಾರತೀಯರ ಸಂಖ್ಯೆ 11 ಲಕ್ಷ.
ಗಾಜಾ ಸಿಲುಕಿದ್ದ ವಿದೇಶಿಗರಿಗೆ ಸ್ಥಳ ಬಿಡಲು ಅವಕಾಶ
ಕಳೆದೊಂದು ವಾರದಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದ ಹಿನ್ನೆಲೆಯಲ್ಲಿ ಗಾಜಾ ಪಟ್ಟಿ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದೇಶಿಯರಿಗೆ ಗಾಜಾ ತೊರೆಯಲು ಕೊನೆಗೂ ಅವಕಾಶ ಮಾಡಿಕೊಡಲಾಗಿದೆ.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ 9 ಒತ್ತೆಯಾಳು ಸಾವು: ಹಮಾಸ್
ಇಸ್ರೇಲ್ ಪ್ಯಾಲೆಸ್ತಿನ್ ಕದನ ತಾರಕಕ್ಕೇರುತ್ತಿರುವ ನಡುವೆಯೇ ಶನಿವಾರ ಇಸ್ರೇಲ್ ವಾಯುದಾಳಿಯಲ್ಲಿ ಆ ದೇಶಕ್ಕೇ ಸೇರಿದ 9 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ.
ಫ್ರಾನ್ಸ್ ಶಾಲೆಗೆ ಚಾಕುಧಾರಿ ದಾಳಿ, ಓರ್ವ ಶಿಕ್ಷಕಿಯ ಹತ್ಯೆ
ಪ್ಯಾರಿಸ್: ಶಾಲೆಯೊಂದಕ್ಕೆ ನುಗ್ಗಿ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ ದುಷ್ಕರ್ಮಿಯೊಬ್ಬ ಶಾಲೆಯಲ್ಲಿದ್ದ ಓರ್ವ ಶಿಕ್ಷಕಿಯನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಫ್ರಾನ್ಸ್ನ ಅರಾಸ್ ನಗರದಲ್ಲಿ ಶುಕ್ರವಾರ ನಡೆದಿದೆ.
ಅಪರೂಪದ ಲೋಹ ಕ್ಷುದ್ರಗ್ರಹ ಅರಸಿ ಹೊರಟ ನಾಸಾ ವ್ಯೋಮನೌಕೆ
ಗುರು ಮತ್ತು ಶುಕ್ರಗ್ರಹಗಳ ನಡುವೆ ಇರುವ ಕ್ಷುದ್ರಗ್ರಹವೊಂದರಲ್ಲಿ ಲೋಹ ಇರುವುದನ್ನು ಪತ್ತೆಹಚ್ಚಿರುವ ನಾಸಾ ವಿಜ್ಞಾನಿಗಳು, ಈ ಅಪರೂಪದ ಲೋಹ ಕ್ಷುದ್ರಗ್ರಹ ಅಧ್ಯಯನಕ್ಕೆ ವ್ಯೋಮನೌಕೆಯೊಂದನ್ನು ಕೇಪ್ ಕನವೆರಲ್ ಉಡಾವಣಾ ಕೇಂದ್ರದಿಂದ ಕಳುಹಿಸಿಕೊಟ್ಟಿದ್ದಾರೆ.
ಗೂಗಲ್ ಕ್ರೋಮ್ ಬಳಸುತ್ತೀರಾ? ಈಗಲೇ ಅಪ್ಡೇಟ್ ಮಾಡಿ
‘ನೀವು ಗೂಗಲ್ ಕ್ರೋಮ್ ಬಳಸುತ್ತಿದ್ದೀರಾ? ಹಾಗಿದ್ದರೆ ಅದನ್ನು ಈಗಲೇ ಅಪ್ಡೇಟ್ ಮಾಡಿ. ಇಲ್ಲದಿದ್ದರೆ ನಿಮ್ಮ ಸಿಸ್ಟಂ ಮೇಲೆ ರಹಸ್ಯ ಕೋಡ್ ದಾಳಿ ನಡೆಯಬಹುದು’ ಎಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಇಆರ್ಟಿ-ಇನ್ ಎಚ್ಚರಿಕೆ ನೀಡಿದೆ.
< previous
1
...
62
63
64
65
66
67
68
69
70
next >
Top Stories
₹100ರ ಸನಿಹಕ್ಕೆ ತಲುಪಿದ ಕೇಜಿ ತೆಂಗಿನಕಾಯಿ ದರ !
ಕೇಂದ್ರ ಬಿಜೆಪಿಯಿಂದ ಬೆಲೆ ಹೊರೆ ಅಷ್ಟೇ : ಸುರ್ಜೆವಾಲಾ
‘ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ’ : ಪಲ್ಲವಿ ಬೇಸರ
ಬಿರು ಬೇಸಿಗೆಗೆ ಕೆರೆ, ಜಲಾಶಯ ಖಾಲಿ ಖಾಲಿ : ರಾಜ್ಯದ 17,000 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು
ಬ್ಯಾಂಕ್ ಕೆಲಸ ಬಿಟ್ಟು ಆಡಿ ಕಾರಿನಲ್ಲಿ ಹಾಲು ಮಾರಾಟ!