ಗುತ್ತಲು ಕೆರೆ ತ್ಯಾಜ್ಯ ನೀರಿನಿಂದ ನರಕಯಾತನೆ..!
Jun 01 2025, 11:55 PM ISTವಿಶಾಲವಾದ ಕೆರೆ, ಒಡಲಲ್ಲಿ ತುಂಬಿಕೊಂಡಿರುವುದು ಕೊಳಚೆ ನೀರು, ಬೋರ್ವೆಲ್ ತೆಗೆದರೆ ಬರುತ್ತಿರುವುದು ಗಲೀಜು ನೀರು, ಕುಡಿಯಲು ನೀರು ಯೋಗ್ಯವಿಲ್ಲದಿದ್ದರೂ ಬಳಕೆ ಅನಿವಾರ್ಯ, ಜನರು, ಮಕ್ಕಳಿಗೆ ಹರಡುತ್ತಿರುವ ಚರ್ಮರೋಗ, ಶೇ.೨೨ರಷ್ಟು ನೈಟ್ರೋಜನ್ ಪ್ರಮಾಣ, ಮೂರು ತಿಂಗಳೊಳಗೆ ಕೆರೆಗೆ ತ್ಯಾಜ್ಯ ನೀರು ಸೇರದಂತೆ ತಡೆಯಲು ಅಧಿಕಾರಿಗಳಿಗೆ ಉಪಲೋಕಾಯುಕ್ತರ ಸೂಚನೆ.