ತ್ಯಾಜ್ಯ ಘಟಕಗಳು ಕನಿಷ್ಠ ಮೂರು ಕಿಮೀ ದೂರದಲ್ಲಿರಲಿ: ಶಿವಲಿಂಗಯ್ಯ ಆಗ್ರಹ
Jul 09 2024, 12:56 AM ISTಜಲಮೂಲ, ಮಣ್ಣಿನ ಫಲವತ್ತತೆಗೂ ಕಂಟಕ ಬಂದಿದೆ. ಜತೆಗೆ ತಿರುಮಲೆ, ಎನ್ಇಎಸ್ ಬಡಾವಣೆ, ಚೆನ್ನಪ್ಪ ಬಡಾವಣೆ, ನಟರಾಜ್ ಬಡಾವಣೆ, ಬೈಚಾಪುರ, ವೆಂಕಟಯ್ಯಪಾಳ್ಯ, ಕೆಬ್ಬೆಪಾಳ್ಯ, ಜೀವಿಪಾಳ್ಯ ಸೇರಿ ಇತರೆ ನಿವಾಸಿಗಳ ಮನೆಯಲ್ಲಿ ಜನರು ಶ್ವಾಸಕೋಶದ ಸಮಸ್ಯೆಯಿಂದ ರೋಗಗ್ರಸ್ಥರಾಗುತ್ತಿದ್ದಾರೆ. ರೋಗದ ಭೀತಿಯಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂಜರಿಯುತ್ತಿದ್ದಾರೆ.