ರಾಜ್ಯೋತ್ಸವ ನಮ್ಮೆಲ್ಲರ ಆಸ್ಮಿತೆಯ ಪ್ರತೀಕವಾಗಬೇಕು: ಡಿ.ರವಿಶಂಕರ್
Nov 02 2025, 02:00 AM ISTನಾಡು, ನುಡಿ, ಮತ್ತು ಭಾಷೆಯ ಬೆಳವಣಿಗೆಗೆ ಶ್ರಮಿಸಿದ ಪ್ರತಿಯೊಬ್ಬರನ್ನು ನಾವು ಗುರುತಿಸಿ ಗೌರವಿಸಬೇಕು. ಕನ್ನಡ ಭಾಷೆಯ ನಂದಾ ದೀವಿಗೆಯನ್ನು ದಶಕಗಳ ಹಿಂದೆ ನುಡಿ ಬ್ರಹ್ಮರು ಹಚ್ಚಿ ಹೋಗಿದ್ದು ಅದು ಸದಾ ನಂದಿ ಹೋಗದಂತೆ ನೋಡಿಕೊಳ್ಳುವ ಜವಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ.