• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಭಾರತೀಯ ಪುರಾತನ ಸಂಸ್ಕೃತಿಯಲ್ಲಿನ ವೈಜ್ಞಾನಿಕ ಜ್ಞಾನ ಮರೆತಿದ್ದೇವೆ

Aug 04 2025, 12:15 AM IST
Scientific knowledge in ancient Indian culture has been forgotten

ದಿವ್ಯಾ ‘ವಿಶ್ವ’ ವಿಜೇತ ಗ್ರ್ಯಾಂಡ್‌ಮಾಸ್ಟರ್‌: ಭಾರತೀಯ ಯುವ ಆಟಗಾರ್ತಿ ಮುಡಿಗೆ ವಿಶ್ವಕಪ್‌ ಕಿರೀಟ

Jul 29 2025, 01:01 AM IST

 ಟೈ ಬ್ರೇಕರ್‌ನಲ್ಲಿ ಭಾರತದ ಕೊನೆರು ಹಂಪಿ ವಿರುದ್ಧ ಗೆದ್ದ 19ರ ದಿವ್ಯಾ ದೇಶ್‌ಮುಖ್‌. ಕಿರೀಟ ಗೆದ್ದ ಅತಿ ಕಿರಿಯೆ ಭಾರತಕ್ಕೆ ಚೊಚ್ಚಲ ವಿಶ್ವಕಪ್. ಗ್ರ್ಯಾಂಡ್‌ಮಾಸ್ಟರ್‌ ಆದ ದೇಶದ 4ನೇ ಮಹಿಳೆ, ಒಟ್ಟಾರೆ ಭಾರತದ 88ನೇ ಚೆಸ್‌ ಪಟು ಎಂಬ ಖ್ಯಾತಿ

ಕಾರ್ಗಿಲ್ ವಿಜಯೋತ್ಸವ ಭಾರತೀಯ ಸೈನಿಕರ ಹೆಮ್ಮೆಯ ಪ್ರತೀಕ

Jul 27 2025, 12:02 AM IST
ಪಾಕಿಸ್ತಾನದ ಸೈನ್ಯವನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಭೂಪ್ರದೇಶದಲ್ಲಿ ಭಾರತೀಯ ತಿರಂಗಾ ಧ್ವಜ ನೆಟ್ಟು ನಮ್ಮ ಸೈನಿಕರು ಮಹತ್ ಸಾಧನೆ ಮಾಡಿದ್ದರು.

ಭಾರತೀಯ ಯೋಧರ ಧೈರ್ಯ ಶೌರ್ಯ ಸದಾ ಸ್ಮರಿಸೋಣ: ಚಿದಾನಂದ್ ಎಂ.ಗೌಡ

Jul 27 2025, 12:00 AM IST
In 1999, when Pakistani soldiers infiltrated into India, thousands of brave soldiers saved the motherland of India and laid down their lives near the Kargil hills. They prevented even an inch of Indian land from being invaded. Let us all pray for the peace of such martyrs .

ಭಾರತೀಯ ಸೇನೆಗೀಗ ‘ರುದ್ರ’, ‘ಭೈರವ’ ಬಲ

Jul 27 2025, 12:00 AM IST
ಪಾಕಿಸ್ತಾನ, ಚೀನಾಗಳಂತಹ ನೆರೆದೇಶಗಳ ಉಪಟಳ ಹೆಚ್ಚುತ್ತಿರುವ ಮತ್ತು ಆಧುನಿಕ ಯುದ್ಧವು ಹೊಸ ಹೊಸ ರೂಪ ಪಡೆಯುತ್ತಿರುವ ಹೊತ್ತಿನಲ್ಲೇ, ಭಾರತೀಯ ಸೇನೆಯಲ್ಲಿ ‘ರುದ್ರ’ ಎಂಬ ಹೊಸ ಬ್ರಿಗೇಡ್‌ ಮತ್ತು ‘ಭೈರವ’ ಎಂಬ ಹೊಸ ಬೆಟಾಲಿಯನ್‌ ಸ್ಥಾಪನೆ ಘೋಷಣೆಯನ್ನು ಸೇನಾ ಮುಖ್ಯಸ್ಥ ಜ। ಉಪೇಂದ್ರ ದ್ವಿವೇದಿ ಮಾಡಿದ್ದಾರೆ.

ಆಧಾರ್ ಭಾರತೀಯ ನಾಗರಿಕನಿಗೆ ವಿಶಿಷ್ಟ ಗುರುತಿನ ಚೀಟಿ: ಸಿ.ಎನ್‌. ಶ್ರೀಧರ್‌

Jul 26 2025, 01:30 AM IST
ಆಧಾರ್ ಕಾರ್ಡ್‌ ಭಾರತೀಯ ನಾಗರಿಕನಿಗೆ ಒಂದು ವಿಶಿಷ್ಟ ಗುರುತಿನ ಚೀಟಿಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌ ಹೇಳಿದರು.

ಶರಣರ ವಚನ ಸಾಹಿತ್ಯ ಭಾರತೀಯ ತತ್ವಶಾಸ್ತ್ರ ಪರಂಪರೆ: ಮಯೂರ ಪೂಜಾರಿ

Jul 26 2025, 12:30 AM IST
ಹನ್ನೆರಡನೇ ಶತಮಾನದಲ್ಲಿ ಶರಣರು ಬರೆದ ವಚನ ಸಾಹಿತ್ಯ ಭಾರತೀಯ ತತ್ವಶಾಸ್ತ್ರ ಪರಂಪರೆಯ ಬಹುದೊಡ್ಡ ಭಾಗವಾಗಿವೆ. ವೈಚಾರಿಕ ಅರಿವು, ನೈತಿಕ ಹೊಣೆಗಾರಿಕೆ ವಚನಗಳ ತಾತ್ವಿಕತೆಯಾಗಿದೆ ಎಂದು ಸಿಯುಕೆ ಶಿಕ್ಷಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಯೂರ ಪೂಜಾರಿ ಹೇಳಿದರು.

ಭಾರತೀಯ ಟೆಕ್ಕಿ ನೇಮಕ ಬೇಡ: ಅಮೆರಿಕದ ಕಂಪನಿಗಳಿಗೆ ಟ್ರಂಪ್‌

Jul 25 2025, 08:02 AM IST

‘ಅಮೆರಿಕ ಮೊದಲು’ ನೀತಿಯ ಬೆಂಬಲಿಗರಾಗಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಭಾರತೀಯರು ಸೇರಿದಂತೆ ವಿದೇಶಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಬದಲು ಆ ಅವಕಾಶವನ್ನು ಅಮೆರಿಕನ್ನರಿಗೆ ನೀಡುವಂತೆ ದೈತ್ಯ ಟೆಕ್‌ ಕಂಪನಿಗಳಾದ ಗೂಗಲ್‌, ಮೈಕ್ರೊಸಾಫ್ಟ್‌ಗೆ ಆದೇಶಿಸಿದ್ದಾರೆ.

ಉಡುಪಿ: ಭಾರತೀಯ ಬಾಲಕಿಯರ ಫುಟ್ಬಾಲ್‌ ತಂಡಕ್ಕೆ ವಲ್ಲರಿ ರಾವ್ ಫಿಸಿಯೋ

Jul 25 2025, 12:50 AM IST
20 ವರ್ಷದೊಳಗಿನ ಬಾಲಕಿಯರ ಏಷ್ಯಾಕಪ್ ಫುಟ್ಬಾಲ್ ಪಂದ್ಯಾಕೂಟಕ್ಕೆ ಸಿದ್ಧವಾಗುತ್ತಿರುವ ಭಾರತೀಯ ತಂಡದ ಫಿಸಿಯೋ ಆಗಿ ಉಡುಪಿ ಮೂಲದ ವಲ್ಲರೀ ಪೆಜತ್ತಾಯ ರಾವ್ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿಲಯಗಳ ದುರವಸ್ಥೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪ್ರತಿಭಟನೆ

Jul 25 2025, 12:31 AM IST
ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ನೀಡುತ್ತಿದ್ದ ಕಿಟ್‌ಗಳು ತಲುಪುತ್ತಿಲ್ಲ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 39
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved