ಸರ್ವೋತ್ತಮರಲ್ಲಿ ಸರ್ವೋತ್ಕೃಷ್ಟರು ಡಾ. ಅಂಬೇಡ್ಕರ್: ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
Apr 15 2024, 01:21 AM ISTಡಾ. ಅಂಬೇಡ್ಕರ್ ಬಡವರ ಬೆಳಕು, ಶೋಷಿತರ ಸಂತ, ಧಮನಿತರ ಧ್ವನಿ, ನೊಂದವರಿಗೆ ಅಸರೆ, ಅಕ್ಷರ ನೀಡಿದ ಕರುಣಾಕರ. ಇಷ್ಟೆಲ್ಲ ನೀಡಿದ ಮಹಾತ್ಮನನ್ನು ದಲಿತ ಎಂಬ ಕಾರಣಕ್ಕೆ ಉದಾಸಿನ ಭಾವ ತೋರುವುದು ಸರಿಯಲ್ಲ