• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಆಸ್ತಿ ತೆರಿಗೆ ರಿಯಾಯ್ತಿ ಜೂನ್ ಅಂತ್ಯದವರೆಗೆ ವಿಸ್ತರಣೆ: ಜುಬೇದಾ

May 11 2025, 01:21 AM IST
ನರಸಿಂಹರಾಜಪುರ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಏ. 30ರೊಳಗೆ ತೆರಿಗೆ ಪಾವತಿ ಮಾಡಿದವರಿಗೆ ನೀಡಲಾಗುತ್ತಿದ್ದ ಶೇ. 5 ರಷ್ಟು ರಿಯಾಯ್ತಿ ಸೌಲಭ್ಯವನ್ನು ಜೂನ್ ತಿಂಗಳ ಅಂತ್ಯವರೆಗೆ ವಿಸ್ತರಿಸಲಾಗಿದೆ. ತೆರಿಗೆ ಪಾವತಿದೇ ಇದ್ದವರು ಇದರ ಸೌಲಭ್ಯ ಪಡೆಯುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ತಿಳಿಸಿದ್ದಾರೆ.

ಗ್ರಾಪಂ ವ್ಯಾಪ್ತೀಲಿ ಆಸ್ತಿ ತೆರಿಗೆ ಬಾಕಿ ಹೆಚ್ಚಳ

May 11 2025, 01:15 AM IST
ರಾಜ್ಯದ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗುತ್ತಿರುವ ರೀತಿಯಲ್ಲೇ, ತೆರಿಗೆ ಬಾಕಿ ಪ್ರಮಾಣವೂ ಹೆಚ್ಚಳವಾಗುತ್ತಿದೆ. 2024-25ನೇ ಸಾಲಿನ ಅಂತ್ಯಕ್ಕೆ ಬಾಕಿ ತೆರಿಗೆ ಪ್ರಮಾಣ 2,657.70 ಕೋಟಿ ರು. ತಲುಪಿದೆ. ಈ ಮೂಲಕ ಬಾಕಿ ವಸೂಲಿಯೇ ಸರ್ಕಾರಕ್ಕೆ ತಲೆಬಿಸಿಯಾದಂತಾಗಿದೆ.

ಒತ್ತುವರಿಯಾಗಿದ್ದ ನಗರಸಭೆ ಆಸ್ತಿ ತೆರವು

May 10 2025, 01:09 AM IST
ಈ ಹಿಂದೆ ನಗರಸಭೆಯ ಉಪಾಧ್ಯಕ್ಷರಾಗಿದ್ದ ಚಿನ್ನಪ್ಪರಿಂದ ೨೦೦೧ರಲ್ಲಿ ಸರ್ವೇ ಸಂಖ್ಯೆ ೩ ರಲ್ಲಿ ೨.೩೪ ಎಕರೆ ಜಮೀನನ್ನು ನಗರಸಭೆ ಕ್ರಯಕ್ಕೆ ಪಡೆದುಕೊಂಡಿತ್ತು. ಈ ಜಾಗವನ್ನು ನಗರಸಭೆ ಕಾರ್ಮಿಕರಿಗೆ ಹಾಗೂ ವಸತಿ ಯೋಜನೆಯ ಆಶ್ರಯ ಸಮಿತಿಗೆ ಹಂಚಿಕೆ ಮಾಡಲು ನಿರ್ಧಾರಿಸಲಾಗಿತ್ತು. ಸ್ವಲ್ಪ ಭಾಗ ಹಂಚಿಕೆಯಾಗಿದ್ದು ಉಳಿದ ಭಾಗವನ್ನು ಹಂಚಿಕೆ ಮಾಡಿರಲಿಲ್ಲ

ಗ್ರಾಪಂಗಳಿಂದ ₹110 ಕೋಟಿ ಆಸ್ತಿ ತೆರಿಗೆ ಸಂಗ್ರಹ

May 07 2025, 12:46 AM IST
ಬೇಸಿಗೆ ಕಾಲದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 257 ಗ್ರಾಮಗಳನ್ನು ಕುಡಿಯುವ ನೀರಿನಿಂದ ಬಳಲುತ್ತಿರುವ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ ಎಂದು ಜಿಪಂ ಸಿಇಒ ರಾಹುಲ ಶಿಂಧೆ ಹೇಳಿದರು.

₹3.10 ಕೋಟಿ ಮೌಲ್ಯದ ಆಸ್ತಿ ಬಿಡಿಎ ವಶ

May 04 2025, 08:36 AM IST

ಪ್ರಾಧಿಕಾರಕ್ಕೆ ಸೇರಿದ್ದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಶೆಡ್‌ ಮತ್ತು ಕಾಂಪೌಂಡ್‌ ತೆರವುಗೊಳಿಸಿ ₹3.10 ಕೋಟಿ ಮೌಲ್ಯದ ಆಸ್ತಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದಿದೆ.

ಏಪ್ರಿಲಲ್ಲಿ ಬಿಬಿಎಂಪಿಗೆ ₹1,417 ಕೋಟಿ ಆಸ್ತಿ ತೆರಿಗೆ

May 04 2025, 08:20 AM IST

ಏಪ್ರಿಲಲ್ಲಿ ಬಿಬಿಎಂಪಿಗೆ ₹1,417 ಕೋಟಿ ಆಸ್ತಿ ತೆರಿಗೆ ಆರ್ಥಿಕ ವರ್ಷದ ಆರಂಭದಲ್ಲೇ ಉತ್ತಮ ಸಂಗ್ರಹ । 22 ಲಕ್ಷದಲ್ಲಿ 8 ಲಕ್ಷ ಆಸ್ತಿ ಮಾಲೀಕರಿಂದ ಪಾವತಿ

ನಗರಸಭೆ ಆಸ್ತಿ ಸ್ವಂತ ಸ್ವತ್ತಿನಂತೆ ನೋಡಿಕೊಳ್ಳಿ; ವಾಸೀಲ್

Apr 24 2025, 12:05 AM IST
ನಗರಸಭೆಯ ಕೆಲಸ- ಕಾರ್ಯಗಳಿಗೆ ಖಾಸಗಿ ಜೆಸಿಬಿಯನ್ನು ಬಾಡಿಗೆಗೆ ಪಡೆಯಲಾಗುತ್ತಿದ್ದು, ಇದಕ್ಕೆ ಲಕ್ಷಾಂತರ ರು. ವೆಚ್ಚ ಮಾಡಲಾಗುತ್ತಿದೆ. ನಗರಸಭೆಯ ಜೆಸಿಬಿಯನ್ನು ಜತನದಿಂದ ನೋಡಿಕೊಂಡಿದ್ದರೆ, ಇಂಥ ಪ್ರಮೇಯ ಬರುತ್ತಿರಲಿಲ್ಲ.

ಕೋಟ್ಯಂತರ ರು. ಮೌಲ್ಯದ ಆಸ್ತಿ ಹೊಂದಿರುವ ಮುಂಗಳಮುಖಿ ಹತ್ಯೆ : ಪತಿ ಮೇಲೆ ಅನುಮಾನ

Apr 21 2025, 01:32 AM IST
ಮನೆಯಲ್ಲೇ ಕೋಟ್ಯಂತರ ರು. ಮೌಲ್ಯದ ಆಸ್ತಿ ಹೊಂದಿರುವ ಮಂಗಳಮುಖಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಂಬಲಿ ಆಸ್ತಿ, ಮಿಕ್ಕಿದ್ದೆಲ್ಲ ಜಾಸ್ತಿ- ಶಶಿಧರ ಶಾಸ್ತ್ರಿ

Apr 21 2025, 12:51 AM IST
ಶರಣರು ಹೇಳುವ ಹಾಗೆ ಅಂಬಲಿಕ್ಕಿಂತ ಶ್ರೇಷ್ಠವಾದ ಪ್ರಸಾದ ಯಾವುದು ಇಲ್ಲ, ನಾವು ಯಾವುದೇ ಪ್ರಸಾದ ಸೇವನೆ ಮಾಡಿದರೂ ಸಹ ಅಂಬಲಿ ಪ್ರಸಾದವೇ ಶ್ರೇಷ್ಠವೆಂದು ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.

2000 ಕೋಟಿ ರು. ಆಸ್ತಿ ವಿಚಾರಕ್ಕೆ ರಿಕಿ ಶೂಟೌಟ್‌?

Apr 20 2025, 01:55 AM IST
ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಬದುಕಿದ್ದಾಗಿನಿಂದ ಶುರುವಾಗಿದ್ದ ಆಸ್ತಿ ಸಂಬಂಧ ಗಲಾಟೆಗಳು ಕೋರ್ಟ್‌ನಲ್ಲಿ ರಾಜಿ ಆಗಿದ್ದರೂ ಹೊರಗೆ ಮುಂದುವರಿದಿವೆ. ಮುತ್ತಪ್ಪ ಅವರು ಬಿಡದಿ, ಕರಾವಳಿ ಪ್ರದೇಶ, ದುಬೈ, ರಷ್ಯಾ ಸೇರಿ ಹಲವು ಕಡೆಗಳಲ್ಲಿ ಸುಮಾರು 2000 ಕೋಟಿ ರು.ಗೂ ಹೆಚ್ಚು ಆಸ್ತಿ ಹೊಂದಿದ್ದು, ವಿಲ್‌ ಮೂಲಕ ಹಂಚಿಕೆ ಮಾಡಿದ್ದರೂ ಅಸಮಾಧಾನ ಮುಂದುವರಿದಿದ್ದು, ಶೂಟೌಟ್‌ಗೆ ಇದೇ ಕಾರಣ ಇರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • ...
  • 54
  • next >

More Trending News

Top Stories
‘ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ಇಲ್ಲ’
ಶಾಸಕ ಪಪ್ಪಿ ಬಳಿ ಇದ್ದ 21 ಕೇಜಿ ಚಿನ್ನ ಇ.ಡಿ. ಜಪ್ತಿ!
ಎಂಎಲ್ಸಿಗಳ ಜತೆ ಸಿಎಂ ಸಭೆ, ಅನುದಾನ ಭರವಸೆ
‘ಕೈ’ ಸರ್ಕಾರ ಇದೆ ಎಂದು ದುಸ್ಸಾಹಸ : ಜೋಶಿ ಟೀಕೆ
ಸ್ಪೀಕರ್ ವಿರುದ್ಧ ಹೊರಟ್ಟಿ ಸಿಟ್ಟು : ಅಸಮಾಧಾನಕ್ಕೆ ಪತ್ರದಲ್ಲಿ ಖಾದರ್‌ ಸ್ಪಷ್ಟನೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved