• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪ್ರಸಕ್ತ 2024ನೇ ಸಾಲಿನ ಮಿಸ್‌ ಗ್ಲೋಬಲ್‌ ಇಂಡಿಯಾ ಗೌರವಕ್ಕೆ ಕರ್ನಾಟಕದ ಸೌಮ್ಯಾಗೆ ಪಟ್ಟ

Oct 05 2024, 01:30 AM IST
ಪ್ರಸಕ್ತ ಸಾಲಿನ ಮಿಸ್‌ ಗ್ಲೋಬಲ್‌ ಇಂಡಿಯಾ ಗೌರವಕ್ಕೆ ಕರ್ನಾಟಕದ ಶಿವಮೊಗ್ಗ ಮೂಲದ ಸೌಮ್ಯ ಪಾತ್ರರಾಗಿದ್ದಾರೆ.

ಅಕ್ಟೋಬರ್‌ನಲ್ಲಿ ಹೊನಲು ಬೆಳಕಿನ ಆಲ್ ಇಂಡಿಯಾ ವಾಲಿಬಾಲ್ ಪಂದ್ಯಾವಳಿ

Sep 30 2024, 01:16 AM IST
ಚನ್ನರಾಯಪಟ್ಟಣ: ಎಂ. ಎ. ಗೋಪಾಲಸ್ವಾಮಿ ಬ್ರಿಗೇಡ್ ವತಿಯಿಂದ ಎಂ. ಎ. ಗೋಪಾಲ ಸ್ವಾಮಿಯವರ 55ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅ.4ರಿಂದ 6ರವರೆಗೆ ಅಂತಾರಾಷ್ಟ್ರೀಯ ಮಟ್ಟದ ಪುರುಷ ಮತ್ತು ಮಹಿಳಾ ಆಹ್ವಾನಿತ ಹೊನಲು ಬೆಳಕಿನ ಆಲ್ ಇಂಡಿಯಾ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ ತಿಳಿಸಿದ್ದಾರೆ.

ವಾರಾಣಸಿಯಲ್ಲಿ ಗೋಕರ್ಣ ಅಕ್ರಾಸ್ ಇಂಡಿಯಾ ಪುಸ್ತಕ ಬಿಡುಗಡೆ

Sep 15 2024, 01:50 AM IST
ಉತ್ತರ ಪ್ರದೇಶ ಸರ್ಕಾರದ ವಸತಿ ಮತ್ತು ನಗರ ಯೋಜನೆಯ ಪ್ರಧಾನ ಕಾರ್ಯದರ್ಶಿ, ಮೂಲತಃ ಇಲ್ಲಿನ ಬಿಜ್ಜೂರಿನವರಾದ ನಿತಿನ್ ರಮೇಶ ಗೋಕರ್ಣ ಅವರು ರಚಿಸಿದ ಪುಣ್ಯ ಕ್ಷೇತ್ರದ ಪರಿಚಯಿಸುವ "ಗೋಕರ್ಣ ಅಕ್ರಾಸ್ ಇಂಡಿಯಾ " ಪುಸ್ತಕ ಬಿಡುಗಡೆ ಕಾರ್ಯಕ್ರಮ ವಾರಾಣಸಿ ಕಂಟೋನ್ಮೆಂಟ್‌ನ ಸೂರ್ಯ ಹೋಟೆಲ್‌ನಲ್ಲಿ ನಡೆಯಿತು.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಏರ್‌ ಇಂಡಿಯಾ ವಿಮಾನಗಳ ರಿಪೇರಿ ಘಟಕಕ್ಕೆ ಶಂಕು ಸ್ಥಾಪನೆ

Sep 05 2024, 02:24 AM IST
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಏರ್ ಇಂಡಿಯಾ ತನ್ನ ವಿಮಾನ ರಿಪೇರಿ ಮಾಡಿಕೊಳ್ಳಲು ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು.

ಟೀಂ ಇಂಡಿಯಾ ಕೋಚ್‌ ಹುದ್ದೆ ತ್ಯಜಿಸಿದ ಬಳಿಕ ಮತ್ತೆ ಐಪಿಎಲ್‌ಗೆ ಮರಳಿದ ದ್ರಾವಿಡ್‌: ರಾಜಸ್ಥಾನಕ್ಕೆ ಕೋಚ್‌

Sep 05 2024, 12:36 AM IST
ಟೀಂ ಇಂಡಿಯಾ ಕೋಚ್‌ ಹುದ್ದೆ ತ್ಯಜಿಸಿದ ಬಳಿಕ ಮತ್ತೆ ಐಪಿಎಲ್‌ಗೆ ಮರಳಿದ ದ್ರಾವಿಡ್‌. 2015ರ ಬಳಿಕ ಮತ್ತೆ ರಾಯಲ್ಸ್‌ ಬಳಗಕ್ಕೆ ಸೇರ್ಪಡೆ. 2012, 2013ರಲ್ಲಿ ರಾಜಸ್ಥಾನ ತಂಡದ ನಾಯಕರಾಗಿದ್ದ ದ್ರಾವಿಡ್‌.

ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ 25 ಸಾಧಕರಿಗೆ ಮಲೇಷ್ಯಾ-ಇಂಡಿಯಾ ಐಕಾನಿಕ್ ಪ್ರಶಸ್ತಿ ಸಂಭ್ರಮ

Sep 02 2024, 11:52 AM IST
ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಮಲೇಷ್ಯಾದ ಕೌಲಾಲಂಪುರದಲ್ಲಿ ಮಲೇಷ್ಯಾ ಇಂಡಿಯಾ ಐಕಾನಿಕ್ ಅವಾರ್ಡ್‌ಗಳನ್ನು 25 ಸಾಧಕರಿಗೆ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮವು ಸಾಯಿ ಶುಭ್ ಟೂರ್ಸ್ ಸಹಯೋಗದೊಂದಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಿತು.

ಏರ್ ಇಂಡಿಯಾ ವಿಮಾನ ಅಪಹರಣ ಆಧರಿಸಿದ ಐಸಿ 814 : ಉಗ್ರರ ಹೆಸರು ಬದಲಾವಣೆ, ನೆಟ್‌ಫ್ಲಿಕ್ಸ್‌ ಚಿತ್ರ ವಿವಾದ

Sep 02 2024, 02:12 AM IST

ನಿಜ ಜೀವನದ ಏರ್ ಇಂಡಿಯಾ ವಿಮಾನ ಅಪಹರಣವನ್ನು ಆಧರಿಸಿದ ನೆಟ್‌ಫ್ಲಿಕ್ಸ್‌ನ 'ಐಸಿ 814' ಚಿತ್ರವು ಉಗ್ರರ ಹೆಸರುಗಳನ್ನು ಬದಲಾಯಿಸಿರುವುದಕ್ಕೆ ಟೀಕೆಗೆ ಗುರಿಯಾಗಿದೆ.  

ಸ್ವಾತಂತ್ರೋತ್ಸವದ ಜಾಗೃತಿ ಮೂಡಿಸಿದ ಕ್ವಿಟ್‌ ಇಂಡಿಯಾ ಚಳವಳಿ: ಬಿರಾದಾರ

Sep 02 2024, 02:04 AM IST
ಮಹಾತ್ಮ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ’ ಚಳವಳಿ ಪ್ರಕಟಿಸಿದಾಗ ಬ್ರಿಟಿಷ ಸರ್ಕಾರ ಗಾಂಧೀಜಿ ಮತ್ತು ಅನೇಕ ರಾಷ್ಟ್ರನಾಯಕರನ್ನು ದಸ್ತಗಿರಿ ಮಾಡಿತು. ರೊಚ್ಚಿಗೆದ್ದ ಹೋರಾಟಗಾರರು ಸರ್ಕಾರಿ ಕಚೇರಿ, ರೈಲು ಕಂಬಿ, ನಿಲ್ದಾಣ ದ್ವಂಸಗೊಳಿಸಿದರು.

ಆತ್ಮನಿರ್ಭರ್‌, ಮೇಕ್‌ ಇಂಡಿಯಾ ಕೈಗಾರಿಕೆಗೆ ಸಂಜೀವಿನಿ: ಎಚ್‌ಡಿಕೆ

Aug 28 2024, 01:34 AM IST
ಬಿಎಚ್‌ಇಲ್‌ಗೆ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿದ್ದರು. ಈ ವೇಳೆ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

ಗಮನ ಸೆಳೆಯುತ್ತಿದೆ ಶೆಲ್‌ ಇಂಡಿಯಾ ಸೈಲೆಂಟ್‌ ಶಿಫ್ಟ್‌!

Aug 28 2024, 12:56 AM IST
ಶೆಲ್‌ ಇಂಡಿಯಾ ತನ್ನ ಪೆಟ್ರೋಲ್‌ ಬಂಕ್‌ಗಳಲ್ಲಿ ಕಿವುಡ, ಮೂಕರನ್ನು ಬಳಸಿಕೊಂಡು ಸೈಲೆಂಟ್‌ ಶಿಫ್ಟ್‌ ಎಂಬ ಕಾರ್ಯಕ್ರಮ ರೂಪಿಸಿ ಅವರಿಗೆ ಭದ್ರತೆ ಒದಗಿಸಿದೆ. ಈ ಕಾರ್ಯಕ್ರಮ ಶುರುವಾಗಿ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಶೆಲ್‌ ಪೆಟ್ರೋಲ್‌ ಬಂಕ್‌ಗಳಲ್ಲಿ ವರ್ಷಾಚರಣೆ ಆಚರಿಸಲಾಯಿತು.
  • < previous
  • 1
  • ...
  • 6
  • 7
  • 8
  • 9
  • 10
  • 11
  • 12
  • 13
  • 14
  • ...
  • 26
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved