ಇಂಡಿಯಾ ಒಕ್ಕೂಟದಿಂದ ದೂರ ಸರಿದಿದ್ದೆ ಎಎಪಿ ಸೋಲಿಗೆ ಕಾರಣ: ಸಚಿವ ಚಲುವರಾಯಸ್ವಾಮಿ
Feb 10 2025, 01:47 AM ISTಕಳೆದ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ 15 ಸ್ಥಾನಗಳು ಬಿಜೆಪಿ ಪಡೆಯಿತು. ಉಳಿದವನ್ನು ಕಳೆದುಕೊಂಡಿಲ್ಲವೇ. ಆಗ ಮೋದಿಯವರ ವರ್ಚಸ್ಸು ಕುಂದಿದೆ ಎಂದು ಹೇಳಲಿಲ್ಲ. ದೆಹಲಿಯಲ್ಲಿ ಗೆದ್ದ ಮಾತ್ರಕ್ಕೆ ಮೋದಿ ಅವರ ವರ್ಚಸ್ಸು ವೃದ್ಧಿಸಿದೆ. ಕಳೆದ ಬಾರಿ 100 ಸ್ಥಾನಗಳನ್ನು ಗೆದ್ದಿದ್ದರು. ಈ ಬಾರಿ ಏಕೆ ಕಡಿಮೆಯಾಯಿತು. ಆಗ ಅವರ ವರ್ಚಸ್ಸು ಕಡಿಮೆಯಾಗಿರಲಿಲ್ಲವೇ..?