ಕನ್ನಡ ವೇದಿಕೆಯಿಂದ ಸುಪ್ತ ಪ್ರತಿಭೆಗಳ ಅನಾವರಣ
Feb 05 2024, 01:46 AM IST ‘ಪ್ರೇಮ ವೀಣೆ’ ಎಂಬ ಶೀರ್ಷಿಕೆ ನೋಡಿದ ತಕ್ಷಣ ಪ್ರೇಮ ಕವಿತೆಗಳ ಸಂಕಲನವೆಂದೆನ್ನಿಸುತ್ತದೆ. ಆದರೆ, ಇವರ ಕೃತಿಯಲ್ಲಿ ಎಲ್ಲಾ ಕವಿತೆಗಳೂ ಕೂಡ ಸಮಾಜಿಕ ಕಳಕಳಿಯುಳ್ಳ ಕವಿತೆಗಳಿರುತ್ತವೆ, ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾರುತಿಯವರು ಕೃತಿಯ ಮೂಲಕ ಮಾಡಿದ್ದಾರೆ.