ಕಾವೇರಿ ನದಿಗೆ ತ್ಯಾಜ್ಯ: ಅಯ್ಯಪ್ಪ ಭಕ್ತರ ಆಕ್ರೋಶ
Jan 17 2025, 12:45 AM ISTಕೊಟ್ಟಮುಡಿ ಸೇತುವೆ ಕೆಳಭಾಗದಲ್ಲಿ ಕಾವೇರಿ ನದಿಯ ಒಡಲಲ್ಲಿ ಕೊಳೆತ ಮೀನಿನ ರಾಶಿ ಹಾಗೂ ಕೋಳಿ ತ್ಯಾಜ್ಯದ ಕಂಡುಬಂದಿದ್ದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಸಾಮಾಜಿಕ ಪ್ರಜ್ಞೆ ಇಲ್ಲದವರು ಈ ಕೃತಿ ಎಸಗಿದ್ದಾರೆ ಆರೋಪಿಗಳ ಪತ್ತೆ ಹಚ್ಚಿ ಕಠಿಣ ಶಿಕ್ಷೆಗಳ ಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.