• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬಡವರು, ದೀನದಲಿತರಿಗೆ ಸಹಾಯ ಮಾಡಬೇಕು: ಸುರೇಶ್ ಚಂದ್ರ

Sep 12 2024, 01:54 AM IST
ತರೀಕೆರೆ, ಬಡವರಿಗೆ ಮತ್ತು ದೀನದಲಿತರಿಗೆ ಸಹಾಯ ಮಾಡಬೇಕು ಎಂದು ಬೆಂಗಳೂರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಸಮಿತಿ ಸದಸ್ಯ, ಹಿರಿಯ ವಕೀಲ ಎಸ್.ಸುರೇಶ್ ಚಂದ್ರ ಹೇಳಿದ್ದಾರೆ.

ಶೀಘ್ರ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘ ಸ್ಥಾಪನೆ: ಸುರೇಶ್ ಚಂದ್ರ

Sep 02 2024, 02:08 AM IST
ತರೀಕೆರೆ ಮತ್ತು ಅಜ್ಜಂಪುರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಸುರೇಶ್ ಚಂದ್ರ ಹೇಳಿದ್ದಾರೆ.

ವ್ಯಕ್ತಿತ್ವದ ವಿಕಸನಕ್ಕೆ ಕ್ರೀಡೆ ಸಹಕಾರಿ: ಸುಭಾಷ್‌ ಚಂದ್ರ ಸ್ಥಾನಿಕ್

Aug 29 2024, 12:46 AM IST
ಶಿಕಾರಿಪುರದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಭಾಷ ಚಂದ್ರ ಸ್ಥಾನಿಕ್ ಚಾಲನೆ ನೀಡಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ದೇಹದ ಅವಶೇಷ ತರಿಸಿ: ಮೋದಿಗೆ ಮೊಮ್ಮಗ ಚಂದ್ರ ಕುಮಾರ್ ಆಗ್ರಹ

Jul 29 2024, 12:51 AM IST
ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ದೇಹದ ಅವಶೇಷಗಳನ್ನು ಜಪಾನಿನ ರೆಂಕೋಜಿಯಿಂದ ಆ.18ರ ಒಳಗೆ ಭಾರತಕ್ಕೆ ತರುವಂತೆ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಪ್ರಧಾನಿ ನರೇಂದ್ರ‘ ಮೋದಿ ಅವರಿಗೆ ಪತ್ರದ ಮುಖಾಂತರ ಆಗ್ರಹ ಮಾಡಿದ್ದಾರೆ.

ಕೆನಡಾದ ಕನ್ನಡಿಗ ಸಂಸದ ಚಂದ್ರ ಆರ್ಯಗೆ ಖಲಿಸ್ತಾನಿ ಉಗ್ರ ಪನ್ನೂನ್‌ ತವರಿನ ಎಚ್ಚರಿಕೆ

Jul 25 2024, 01:24 AM IST
ಸ್ವಾಮಿ ನಾರಾಯಣ ಮಂದಿರದ ಮೇಲಿನ ದಾಳಿ, ಖಲಿಸ್ತಾನಿಗಳ ಹಿಂಸಾಚಾರವನ್ನು ಖಂಡಿಸಿದ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯಗೆ, ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಎಚ್ಚರಿಕೆ ನೀಡಿದ್ದಾನೆ.

ಕೆನಡಾ ಸಂಸತ್‌ನಲ್ಲಿ ಖಲಿಸ್ತಾನಿಗಳ ಬೆತ್ತಲು ಮಾಡಿದ ಕನ್ನಡಿಗ ಚಂದ್ರ!

Jun 22 2024, 12:52 AM IST

 ಖಲಿಸ್ತಾನಿ ಉಗ್ರರ ಕ್ರೌರ್ಯದ ಬಗ್ಗೆ ಹಾಗೂ 39 ವರ್ಷದ ಹಿಂದೆ ಏರ್‌ ಇಂಡಿಯಾ 182 ವಿಮಾನದ ಮೇಲೆ ನಡೆದ ಖಲಿಸ್ತಾನಿಗಳ ದಾಳಿಯ ಬಗ್ಗೆ ಕೆನಡಾ ಸಂಸದ ಹಾಗೂ ಕನ್ನಡಿಗ ಚಂದ್ರ ಆರ್ಯ ಸಂಸತ್‌ನಲ್ಲಿ ಭಾಷಣ ಮಾಡುವ ಮೂಲಕ ಕೆನಡಿಯನ್ನರಿಗೆ ಉಗ್ರರ ಕುರಿತು ಪಾಠ ಮಾಡಿದ್ದಾರೆ.

ಸ್ನೇಹ ಸಂಬಂಧದಿಂದ ಜೀವನೋತ್ಸಾಹ ಹೆಚ್ಚು: ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿನೋದ್ ಚಂದ್ರ

Jun 17 2024, 01:30 AM IST
ಮನುಷ್ಯನ ಜೀವನದಲ್ಲಿ ಸ್ನೇಹಕ್ಕೆ ಮಹತ್ವದ ಸ್ಥಾನವಿದ್ದು, ಸ್ನೇಹ ಸಂಬಂಧಗಳನ್ನು ಉಳಿಸಿಕೊಂಡಾಗ, ಅದು ಜೀವನೋತ್ಸಾಹವನ್ನು ಹೆಚ್ಚು ಮಾಡುತ್ತದೆ ಎಂದು ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿನೋದ್ ಚಂದ್ರ ತಿಳಿಸಿದರು. ಹೊಳೆನರಸೀಪುರದಲ್ಲಿ ‘ಲೋಕಲ್ ಕ್ರಿಕೆಟ್ ಮತ್ತು ಹುಡುಗಾಟಗಳು’ ಎಂಬ ಕೃತಿಯ ಲೋಕಾರ್ಪಣೆಯ ಸಮಾರಂಭದಲ್ಲಿ ಮಾತನಾಡಿದರು.

ಸಮಾಜ ಸೇವೆಗೆ ಯುವಶಕ್ತಿ ಸದಾ ಸಿದ್ಧರಾಗಲಿ: ಡಾ. ಚಂದ್ರ ಪೂಜಾರಿ

May 30 2024, 12:50 AM IST
ಶಿಕ್ಷಣದ ಜತೆ ವಿದ್ಯಾರ್ಥಿಗಳಲ್ಲಿ ಸಮಾಜ, ದೇಶದ ಅಭಿವೃದ್ಧಿಗಾಗಿ ಉತ್ತಮ ನಾಯಕತ್ವದ ಗುಣಗಳ ಅತಿಅವಶ್ಯ.

ಕಾವ್ಯಕ್ಕೆ ಬಹಳಷ್ಟು ಮಹತ್ವವಿದೆ, ಕಾವ್ಯಕ್ಕೆಜೀವನದ ಅನುಭವ ಬೇಕು: ಡಾ.ಶರತ್ ಚಂದ್ರ ಸ್ವಾಮೀಜಿ

May 27 2024, 01:06 AM IST
ಪ್ರತಿ ಲೇಖಕರಿಗೂ ಜೀವನ ಅನುಭವದ ಅರಿವು ಹಾಗೂ ಕವಿತ್ವ ಎರಡು ಮುಖ್ಯ. ಕಾವ್ಯದ ರೂಪದ ಪ್ರತಿಬೆ ಪುಷ್ಪವಾಗಿ ಅರಳಿದ್ದು, ಲೇಖಕ ದೇವಣ್ಣ ಹೊಸಕೋಟೆಯವರು ನಮಗೆ ಎರಡು ಕೃತಿಗಳ ಮದ್ದು ನೀಡಿದ್ದಾರೆ. ಅಲ್ಲಮ ಮಹಾನ್ತತ್ವಜ್ಞಾನಿ. ಅಲ್ಲಮ ಚರಿತಾಮೃತ ಕೃತಿಯಲ್ಲಿ ಅವರ ಬಗೆಗಿನ ಜೀವನ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಭಾಷಾ ಶೈಲಿ ಚೆನ್ನಾಗಿ ಮೂಡಿ ಬಂದಿದೆ. ನಡುಗನ್ನಡ ಸ್ವರೂಪದಲ್ಲಿ ಕಾವ್ಯವಿದ್ದು, ಪ್ರಸಂಗಗಳನ್ನು ಬಹಳ ಭಿನ್ನವಾಗಿ ಹೇಳಿದ್ದಾರೆ.

ಇರುವುದೊಂದೇ ಭೂಮಿ ಅದರ ರಕ್ಷಣೆ ನಮ್ಮೆಲ್ಲರ ಹೊಣೆ: ಸತೀಶ್ ಚಂದ್ರ

May 01 2024, 01:16 AM IST
ಈ ಪ್ರಕೃತಿಯ ಮುನ್ಸೂಚನೆಯನ್ನು ಅರಿತು ಜಾಗ್ರತರಾಗದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ನಾವು ಕಡಿಮೆ ಇಂಗಾಲದ ಸಮಾಜ ನಿರ್ಮಾಣ, ಲಭ್ಯವಿರುವ ಜಗದಲ್ಲಿ ತೆರೆದ ಜಾಗದ ಅರಣ್ಯೀಕರಣ, ಪರಿಸರ ನಾಶವನ್ನುತಡಗಟ್ಟುವಿಕೆ ಮತ್ತು ಇದರ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ
  • < previous
  • 1
  • 2
  • 3
  • next >

More Trending News

Top Stories
ನಿತೀಶ್‌ ನೇತೃತ್ವದಲ್ಲಿ ಈ ಸಲ ದಾಖಲೆಯ ಜಯ : ಮೋದಿ
2025ರಲ್ಲಿ ಅತಿ ಹೆಚ್ಚು ಗಳಿಕೆ ದಾಖಲಿಸಿದ ಭಾರತೀಯ ಸಿನಿಮಾ
ಭಾರತದಿಂದ ವರ್ಷಾಂತ್ಯಕ್ಕೆ ರಷ್ಯಾ ತೈಲ ಖರೀದಿ ಸ್ಥಗಿತ?
ಪ್ರತಾಪ್‌, ಪ್ರದೀಪ್‌ ಕೀಳು ಭಾಷೆ ಬಳಸಿ ವೈಯಕ್ತಿಕ ನಿಂದನೆ
''ಡಿಕೆಶಿ ಸಿಎಂ ಆದರೆ ಖುಷಿ ಪಡುವವರಲ್ಲಿ ನಾನೂ ಒಬ್ಬ''
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved