ಹಾರಕೂಡ ಶ್ರೀಗಳಿಂದ ದಸರಾ ಧರ್ಮ ಸಮ್ಮೇಳನಕ್ಕೆ ₹1 ಕೋಟಿ: ಶಾಸಕ ಸಲಗರ
Sep 22 2025, 01:00 AM ISTನಗರದಲ್ಲಿ ಸೆ. 22ರಿಂದ ಪ್ರಾರಂಭವಾಗುವ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳು ಮುಗಿದಿದ್ದು, ಈ ಕಾರ್ಯಕ್ರಮಕ್ಕೆ ಹಾರಕೂಡ ಶ್ರೀಗಳ ದೇಣಿಗೆ ಬಹುದೊಡ್ಡದಾಗಿದೆ ಎಂದು ಶಾಸಕ ಶರಣು ಸಲಗರ ತಿಳಿಸಿದರು.