ದಾಳಿ ನಡೆಸಿದ್ದೇವೆ, ಹೆಚ್ಚಿನ ಯೂರಿಯಾ ದಾಸ್ತಾನಿದೆ
Aug 01 2025, 11:45 PM ISTದಾವಣಗೆರೆ ಜಿಲ್ಲಾದ್ಯಂತ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗುರುವಾರ ಜಂಟಿ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದವರ ಕಠಿಣ ಕ್ರಮ ಕೈಗೊಂಡಿದ್ದಾರೆ. ರೈತರ ಬೇಡಿಕೆಗಿಂತಲೂ ಜಿಲ್ಲೆಯಲ್ಲಿ ಹೆಚ್ಚು ಯೂರಿಯಾ ದಾಸ್ತಾನಿದೆ. ರೈತರು ಆತಂಕಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಭಯ ನೀಡಿದ್ದಾರೆ.