• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ವಿಮರ್ಶೆ ಕೊರತೆಯಿಂದ ಶ್ರದ್ಧಾಕೇಂದ್ರಗಳ ಮೇಲೆ ದಾಳಿ : ಅಜಿತ್‌ ಹನುಮಕ್ಕನವರ್‌

Sep 01 2025, 01:04 AM IST
ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆಯುತ್ತಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದಂಗವಾಗಿ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಎಂಬ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಾಹಿನಿಯ ಸಂಪಾದಕ ಅಜಿತ್ ಹನುಮಕ್ಕನವರ್ ವಿಶೇಷ ಉಪನ್ಯಾಸ ನೀಡಿದರು.

ಟ್ರಂಪ್‌ ತೆರಿಗೆ ಆನೆ ಮೇಲೆ ಇಲಿ ದಾಳಿ ಮಾಡಿದಂತೆ!

Aug 30 2025, 07:33 AM IST

ಅಮೆರಿಕದ ಆರ್ಥಿಕ ತಜ್ಞ ರಿಚರ್ಡ್‌ ವೂಲ್ಫ್‌ ಅ‍ವರು ಭಾರತದ ಮೇಲಿನ ಅಮೆರಿಕದ ತೆರಿಗೆ ದಾಳಿಯನ್ನು ‘ಆನೆ ಮೇಲೆ ಇಲಿಯ ದಾಳಿ’ಗೆ ಹೋಲಿಸಿದ್ದಾರೆ.

ರಷ್ಯಾ ಸೀಡ್ರೋನ್‌ ದಾಳಿ : ಉಕ್ರೇನ್‌ ನೌಕಾಪಡೆಯ ಅತಿದೊಡ್ಡ ಹಡಗು ಮುಳುಗಡೆ

Aug 30 2025, 01:02 AM IST
ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಉಕ್ರೇನ್‌ ನೌಕಾಪಡೆಗೆ ಸೇರಿದ ಅತಿದೊಡ್ಡ ಹಡಗೊಂದು ರಷ್ಯಾ ನಡೆಸಿದ ಮೊದಲ ಸಮುದ್ರ ಡ್ರೋನ್‌ ದಾಳಿಯಿಂದ ಸ್ಫೋಟಿಸಿ ಮುಳುಗಡೆಯಾಗಿದೆ.

ಕ್ಲಬ್‌ ಮೇಲೆ ದಾಳಿ, 46 ಜನರ ವಿರುದ್ಧ ಪ್ರಕರಣ

Aug 30 2025, 01:01 AM IST
ಬಳ್ಳಾರಿಯ ಹೊಸಪೇಟೆ ರಸ್ತೆಯ ಸುಧಾಕ್ರಾಸ್‌ನಲ್ಲಿರುವ ಮನಪ್ರಭ ಪ್ರೊಜೆಕ್ಟ್‌ ಬಿಲ್ಡಿಂಗ್‌ನ ಮೂರನೇ ಮಹಡಿಯಲ್ಲಿ ನಡೆಯುತ್ತಿದ್ದ ಕ್ಲಬ್‌ಗಳ ಮೇಲೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಿ 46 ಜನರ ವಿರುದ್ಧ ಪ್ರಕರಣ ದಾಖಲಿಸಿದೆ.

ಧರ್ಮಸ್ಥಳ: ಟೂಲ್‌ಕಿಟ್‌ ಪಡೆದು ದಾಳಿ: ಜೋಶಿ ಆರೋಪ

Aug 29 2025, 01:00 AM IST
ಧರ್ಮಸ್ಥಳ ವಿಚಾರವಾಗಿ ಕಾಂಗ್ರೆಸ್ ಬುದ್ಧಿ ಇಲ್ಲದಂತೆ ವರ್ತನೆ ತೋರುತ್ತಿದೆ. ಕಾಮನ್‌ಸೆನ್ಸ್ ಇಲ್ಲದವರಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ. ಎಸ್ಐಟಿ ಮಾಡಿ ಅಂಥ ಯಾರು ಹೇಳಿದ್ದರು ನಿಮಗೆ? ಒಬ್ಬ ಯೂಟ್ಯೂಬರ್ ನಂಬಿ ಕಾಂಗ್ರೆಸ್ ಹಳ್ಳಕ್ಕೆ ಬಿದ್ದಿದೆ. ಅತ್ಯಂತ ಬುದ್ಧಿಹೀನರು ಸಹ ಈ ರೀತಿ ನಡೆದುಕೊಳ್ಳುವುದಿಲ್ಲ. ವಿದೇಶದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ.

ಭಾರತದ ಮೇಲೆ ಅಣು ದಾಳಿ ಬರಹ ಇದ್ದ ಗನ್‌ನಿಂದ ದಾಳಿ

Aug 29 2025, 01:00 AM IST
ವ್ಯಕ್ತಿಯೊಬ್ಬ ಬುಧವಾರ ಭಾರತದ ಮೇಲೆ ಅಣುದಾಳಿ ಮಾಡಿ ಎಂಬ ಬರಹ ಇದ್ದ ಗನ್ ಮೂಲಕ ಶಾಲೆಯೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಸಾಕು ನಾಯಿ ಮೇಲೆ ಚಿರತೆ ದಾಳಿ, ಬೋನಿಟ್ಟ ಅಧಿಕಾರಿಗಳು

Aug 29 2025, 01:00 AM IST
ರಾಜೇಗೌಡನ ದೊಡ್ಡಿ ಕೋಳಿರಾಯನಗುಡ್ಡೆ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಚಿರತೆಗಳ ಹಿಂಡು ಕಳೆದ ಮೂರು ದಿನಗಳಿಂದ ಅರಣ್ಯ ದಿಂದ ಹೊರ ಬಂದು ಮುರಾರ್ಜಿ ದೇಸಾಯಿ ವಸತಿ ಶಾಲೆ ಅರಣ್ಯ ಇಲಾಖೆಯ ನೆಡುತೋಪಿನ ನಿರ್ಜನ ಪ್ರದೇಶದಲ್ಲಿ ಅಡಗಿವೆ ಎಂದು ಹೇಳಲಾಗುತ್ತಿದೆ.

ಕೋಳಿ ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: ಮೂವರ ಬಂಧನ

Aug 26 2025, 01:03 AM IST
ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ಬಳಿ ಕೋಳಿ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಪ್ರದೀಪ್, ಜಯಂತ್ ಹಾಗೂ ಉಲ್ಲಾಸ್ ಎಂಬುರನ್ನು ಬಂಧಿಸಲಾಗಿದೆ.

ಪರಿಸರದ ಮೇಲೆ ಮಾನವನಿಂದ ನಿರಂತರ ದಾಳಿ: ಬಿ.ಕೆ. ಸುರೇಖಾ

Aug 25 2025, 01:00 AM IST
ಪರಿಸರ ಸ್ನೇಹಿಬಳಗದ ವತಿಯಿಂದ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಕನಕದಾಸ ಉದ್ಯಾನದಲ್ಲಿ ಬಲು ಅಪರೂಪದ ಆಫ್ರಿಕನ್ ಬ್ಯಾವೋಬ್ ತಳಿಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಬ್ರಹ್ಮಕುಮಾರಿ ಬಿ.ಕೆ. ಸುರೇಖಾ ಚಾಲನೆ ನೀಡಿದರು.

ರಷ್ಯಾ ಅಣುಸ್ಥಾವರದ ಮೇಲೆ ಉಕ್ರೇನ್‌ ದಾಳಿ

Aug 25 2025, 01:00 AM IST
ಉಕ್ರೇನ್‌-ರಷ್ಯಾ ಯುದ್ಧ ಭಾನುವಾರ ಮತ್ತಷ್ಟು ತೀವ್ರಗೊಂಡಿದೆ. ರಷ್ಯಾದ ಪಶ್ಚಿಮ ಕುರ್ಸ್ಕ್ ಪ್ರದೇಶದಲ್ಲಿರುವ ಅಣು ವಿದ್ಯುತ್‌ ಸ್ಥಾವರವನ್ನು ಗುರಿಯಾಗಿಸಿ ಉಕ್ರೇನ್‌ ಭಾನುವಾರ ಡ್ರೋನ್‌ ದಾಳಿ ನಡೆಸಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 90
  • next >

More Trending News

Top Stories
ಎಸಿ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್‌ಗೆ ಮುಂದಾದ ನಿಗಮ
ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ನವೆಂಬರ್‌ ಅಂತ್ಯಕ್ಕೆ ಕೈ ಕಿತ್ತಾಟಕ್ಕೆ ತಾರ್ಕಿಕ ಅಂತ್ಯ ಖಚಿತ : ಬಿವೈವಿ
ಕರ್ನಾಟಕದಲ್ಲಿ ಒಳ ಮೀಸಲು ಸಮರ್ಪಕ ಜಾರಿಗೆ ಕಾಯ್ದೆ
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಕೇಸ್‌ ರದ್ದತಿಗೆ ಬುರುಡೆ ಗ್ಯಾಂಗ್‌ ಅರ್ಜಿ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved