10 ವರ್ಷದ ಭಯೋತ್ಪಾದಕ ದಾಳಿ ಕುರಿತ ತನಿಖಾ ವರದಿಯನ್ನು ದೇಶಕ್ಕೆ ನೀಡಿ
Apr 25 2025, 11:55 PM ISTಕಳೆದ ಹತ್ತು ವರ್ಷಗಳಲ್ಲಿ ದೇಶದ ಹಾಗೂ ಸೇನೆಯ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗಳಾದ ಪುಲ್ವಾಮಾ, ಬಾಲಕೋಟ, ಉರಿ ದಾಳಿ ಇನ್ನಿತರ ಭಾರತೀಯರ ಹಾಗೂ ಸೈನಿಕರ ಸಾವಿನ ಸರಮಾಲೆ ಬಗ್ಗೆ ತನಿಖಾ ವರದಿಯನ್ನು ಕೇಂದ್ರದ ಬಿಜೆಪಿ ಸರ್ಕಾರ ದೇಶದ ಜನತೆಯ ಮುಂದಿಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.