• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪೂರ್ವ ಲಡಾಖ್‌ ಡೆಮ್ಚೊಕ್ ಹಾಗೂ ಡೆಪ್ಸಾಂಗ್‌ನಲ್ಲಿ ಸೇನಾ ಹಿಂತೆಗೆತ ಪೂರ್ಣ ಬೆನ್ನಲ್ಲೇ ಭಾರತೀಯ ಸೇನೆಯ ಗಸ್ತು ಆರಂಭ

Nov 02 2024, 01:26 AM IST
ಭಾರತ- ಚೀನಾ ನಡುವೆ ನಾಲ್ಕೂವರೆ ವರ್ಷಗಳ ಹಿಂದೆ ಸಂಘರ್ಷಕ್ಕೆ ಸಾಕ್ಷಿಯಾದ ಪೂರ್ವ ಲಡಾಖ್‌ ಡೆಮ್ಚೊಕ್ ಹಾಗೂ ಡೆಪ್ಸಾಂಗ್‌ನಲ್ಲಿ ಉಭಯ ದೇಶಗಳ ಸೇನಾ ಹಿಂತೆಗೆತ ಪೂರ್ಣಗೊಂಡ ಬೆನ್ನಲ್ಲೇ ಭಾರತೀಯ ಸೇನೆಯ ಗಸ್ತು ಆರಂಭವಾಗಿದೆ.

ಅತಿಹೆಚ್ಚು ಟೆಸ್ಟ್‌ ವಿಕೆಟ್‌ ಕಿತ್ತ ಭಾರತೀಯ : ಜಡೇಜಾ ನಂ.5 - 77 ಟೆಸ್ಟ್‌ಗಳಲ್ಲಿ 314 ವಿಕೆಟ್‌

Nov 02 2024, 01:15 AM IST
77 ಟೆಸ್ಟ್‌ಗಳಲ್ಲಿ 314 ವಿಕೆಟ್‌. ತಲಾ 311 ವಿಕೆಟ್‌ ಕಬಳಿಸಿರುವ ಜಹೀರ್‌ ಖಾನ್‌, ಇಶಾಂತ್‌ ಶರ್ಮಾರನ್ನು ಹಿಂದಿಕ್ಕಿದ ಎಡಗೈ ಸ್ಪಿನ್ನರ್‌.

ಉಕ್ರೇನ್‌ ಮೇಲೆ ಸಮರ ನಡೆಸುತ್ತಿರುವ ರಷ್ಯಾ ಜತೆ ವ್ಯವಹಾರಿಕ ಸಂಬಂಧ : 4 ಭಾರತೀಯ ಕಂಪನಿಗಳಿಗೆ ಅಮೆರಿಕ ದಿಗ್ಬಂಧನ

Nov 01 2024, 12:11 AM IST
ಉಕ್ರೇನ್‌ ಮೇಲೆ ಸಮರ ನಡೆಸುತ್ತಿರುವ ರಷ್ಯಾ ಜತೆ ವ್ಯವಹಾರಿಕ ಸಂಬಂಧ ಹೊಂದಿರುವ ಭಾರತದ 4 ಕಂಪನಿಗಳಿಗೆ ಅಮೆರಿಕ ದಿಗ್ಬಂಧನ ಹೇರಿದೆ.

ಭಾರತೀಯ ಕಲೆ, ಸಂಸ್ಕೃತಿ ಉಳಿವಿಗೆ ಪ್ರತಿಭಾ ಕಾರಂಜಿ ಸಹಕಾರಿ: ಶಾಸಕ

Oct 30 2024, 12:41 AM IST
ಪ್ರತಿಭಾ ಕಾರಂಜಿಯಿಂದ ಆಟ, ಪಾಠದ ಜೊತೆಗೆ ನಮ್ಮ ಭಾರತೀಯ ಕಲೆ ಮತ್ತು ಸಂಸ್ಕೃತಿ ಉಳಿಸುವುದು, ಬೆಳೆಸಬಹುದಾಗಿದೆ.

ಭಾರತೀಯ ಕಲೆ, ಪರಂಪರೆ ಉಳಿಸಿ, ಬೆಳೆಸಲಿ: ಅನಂತಪದ್ಮನಾಭ ಐತಾಳ

Oct 28 2024, 01:20 AM IST
ನೃತ್ಯ ಕಲೆ ರೂಢಿಸಿಕೊಂಡಿರುವ ಈ ಪುಟಾಣಿ ಮಕ್ಕಳಿಗೆ ಪ್ರೋತ್ಸಾಹ ನೀಡಿದಾಗ ಮುಂಬರುವ ದಿನಗಳಲ್ಲಿ ಶ್ರೇಷ್ಠ ಕಲಾವಿದರಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ ಅನಂತಪದ್ಮನಾಭ ಐತಾಳ ಹೇಳಿದರು.

ಪುಣೆ ಟೆಸ್ಟ್‌ನಲ್ಲಿ ಭಾರತೀಯ ಸ್ಪಿನ್ನರ್‌ಗಳ ಜಾದೂ - ವಾಷಿಂಗ್ಟನ್‌ ಸುಂದರ್‌ ಮ್ಯಾಜಿಕಲ್‌ ಸ್ಪಿನ್‌ಗೆ ನ್ಯೂಜಿಲೆಂಡ್‌ ಸ್ಟನ್‌!

Oct 25 2024, 12:46 AM IST
ಪುಣೆ ಟೆಸ್ಟ್‌ನಲ್ಲಿ ಭಾರತೀಯ ಸ್ಪಿನ್ನರ್‌ಗಳ ಜಾದೂ. ವಾಷಿಂಗ್ಟನ್‌, ಆರ್‌.ಅಶ್ವಿನ್‌ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್‌ 259ಕ್ಕೆ ಆಲೌಟ್‌. ಕಾನ್‌ವೇ 76, ರಚಿನ್‌ 65. ಸುಂದರ್‌ಗೆ 7, ಅಶ್ವಿನ್‌ಗೆ 3 ವಿಕೆಟ್‌. ದಿನದಂತ್ಯಕ್ಕೆ ಭಾರತ 1 ವಿಕೆಟ್‌ಗೆ 16 ರನ್‌ ₹। 243 ರನ್‌ ಹಿನ್ನಡೆ

ಚನ್ನಮ್ಮ ಭಾರತೀಯ ಮಹಿಳೆಯರ ಕೆಚ್ಚಿನ ಪ್ರತೀಕ: ಶ್ರೀಶೈಲ ದಲಾಲ

Oct 24 2024, 12:53 AM IST
ಚನ್ನಮ್ಮ ಹೋರಾಟದ ಕತೆ ತಿಳಿಸುವುದರ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಇಂಥ ಮಹಾನ್ ಮಹಿಳೆ ಚನ್ನಮ್ಮ ನಮ್ಮ ನಾಡಿನ ಮಹಿಳೆ ಎಂಬುದು ಹೆಮ್ಮೆಯ ಸಂಗತಿ

ರಾಣಿ ಚೆನ್ನಮ್ಮ ಭಾರತೀಯ ನಾರಿ ಶಕ್ತಿಯ ಪ್ರತೀಕ

Oct 24 2024, 12:37 AM IST
ಚಾಮರಾಜನಗರ ತಾಲೂಕು ಕಸಾಪ ಆಶ್ರಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಯಿತು.

ಈಗ ಸಿನಿಮಾಗಳಿಗೆ ಪ್ರಾದೇಶಿಕ ಗಡಿಗಳಿಲ್ಲ, ಭಾರತೀಯ ಸಿನಿಮಾ ಅಷ್ಟೇ: ಬಾಲಿವುಡ್‌ ನಿರ್ದೇಶಕ ರಾಹುಲ್ ರಾವೈಲ್

Oct 23 2024, 12:54 AM IST
ಸನ್ನಿ ಡಿಯೋಲ್ ನಟನೆಯ ಅರ್ಜುನ್ ಸಿನಿಮಾ ನಿರ್ದೇಶಿದ್ದ ಖ್ಯಾತ ನಿರ್ದೇಶಕ ರಾಹುಲ್ ರಾವೇಲ್ ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

6 ರಾಜತಾಂತ್ರಿಕರ ಉಚ್ಚಾಟನೆ ಬೆನ್ನಲ್ಲೇ ಇತರ ಭಾರತೀಯ ರಾಜತಾಂತ್ರಿಕರ ಮೇಲೂ ನಿಗಾ: ಕೆನಡಾ ಸರ್ಕಾರ

Oct 20 2024, 01:56 AM IST
ಕೆನಡಾದಲ್ಲಿನ ಭಾರತೀಯ ರಾಯಭಾರಿ ಸೇರಿ 6 ರಾಜತಾಂತ್ರಿಕರ ಉಚ್ಚಾಟನೆ ಬೆನ್ನಲ್ಲೇ ವಿದೇಶಾಂಗ ಸಚಿವೆ ಮೆಲೆನಿಯಾ ಜಾಲಿ ಅವರು ‘ನಾವು ದೇಶದಲ್ಲಿನ ಮಿಕ್ಕ ಭಾರತೀಯ ರಾಯಭಾರಿ ಕಚೇರಿಗಳ ರಾಜತಾಂತ್ರಿಕರ ಮೇಲೂ ನಿಗಾವಹಿಸಿದ್ದೇವೆ’ ಎಂದು ಹೇಳಿದ್ದಾರೆ.
  • < previous
  • 1
  • ...
  • 17
  • 18
  • 19
  • 20
  • 21
  • 22
  • 23
  • 24
  • 25
  • ...
  • 41
  • next >

More Trending News

Top Stories
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
ಓಣಂ ರೀತಿ ಹೈಜಾಕ್‌ ಆಗದಿರಲಿ ನಾಡಹಬ್ಬ ಮೈಸೂರು ದಸರಾ
ಒಗ್ಗಟ್ಟಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಪ್ರಧಾನ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved