• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ವಿವಿಧ ಬೇಡಿಕೆ ಈಡೇರಿಸಿ: ಕೇಂದ್ರಕ್ಕೆ ಭಾರತೀಯ ಪತ್ರಿಕಾ ಸಂಘದ ನಿಯೋಗ ಮನವಿ- ಅಶ್ವಿನಿ ವೈಷ್ಣವ್‌ ಭೇಟಿ

Aug 23 2024, 01:25 AM IST
ಭಾರತೀಯ ಪತ್ರಿಕಾ ಸಂಘದ ನಿಯೋಗ ಬುಧವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಭೇಟಿಯಾಗಿದ್ದು, ದಿನಪತ್ರಿಕೆಗಳಿಗೆ ಸಂಬಂಧಿಸಿದ ಕೆಲ ಪ್ರಸ್ತಾವನೆಗಳನ್ನು ಅವರ ಮುಂದಿಟ್ಟಿದೆ.

ಭಾರತೀಯ ಶಿಕ್ಷಣಕ್ಕೆ ನಾರಾಯಣ ಗುರುಗಳ ಕೊಡುಗೆ ಅಪಾರ: ದೀಪಕ್

Aug 19 2024, 12:50 AM IST
ನರಸಿಂಹರಾಜಪುರ, ಭಾರತೀಯ ಶೈಕ್ಷಣಿಕ ವ್ಯವಸ್ಥೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮದೇ ಆದ ಕೊಡುಗೆ ನೀಡಿದ್ದರು ಎಂದು ಕುದುರೆಗುಂಡಿ ಕಾಫಿ ಬೆಳೆ ಗಾರ ದೀಪಕ್‌ ತಿಳಿಸಿದರು.

ಕರ್ನಾಟಕದ ಭಾರತೀಯ ಜೀವ ವಿಮಾ ನಿಗಮ ಏಜೆಂಟರ ಮಾಸಿಕ ಆದಾಯ 13,265 ರು.! ಹಣಕಾಸು ಸಚಿವಾಲಯಕ್ಕೆ ಮಾಹಿತಿ

Aug 19 2024, 12:48 AM IST
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಣಕಾಸು ಸಚಿವಾಲಯಕ್ಕೆ ತನ್ನ ಏಜೆಂಟರು ಹಾಗೂ ಅವರ ಮಾಸಿಕ ಆದಾಯ ಸರಾಸರಿಯ ಮಾಹಿತಿ ನೀಡಿದೆ. ಇದರಲ್ಲಿ, ಕರ್ನಾಟಕದಲ್ಲಿ 81,674 ಏಜೆಂಟ್‌ಗಳು ಇದ್ದು ಅವರ ಮಾಸಿಕ ಆದಾಯ ಸರಾಸರಿ 13,265 ರು. ಎಂದು ಹೇಳಿದೆ.

ಭಾರತೀಯ ಕುಸ್ತಿ ಫೆಡರೇಷನ್‌ vs ತಾರಾ ಕುಸ್ತಿಪಟುಗಳ ನಡುವಿನ ಹಗ್ಗಜಗ್ಗಾಟ ಮತ್ತೆ ಶುರು!

Aug 17 2024, 12:48 AM IST

ಭಾರತೀಯ ಕುಸ್ತಿ ಫೆಡರೇಷನ್‌  ಹಾಗೂ ದೇಶದ ಅಗ್ರ ಕುಸ್ತಿಪಟುಗಳ ನಡುವಿನ ಹಗ್ಗಜಗ್ಗಾಟ ಮತ್ತೆ ಶುರುವಾಗಿದೆ. ಈ ಹಿಂದೆ ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ)ಯು ಕುಸ್ತಿ ಫೆಡರೇಷನ್‌ನ ಅಧಿಕಾರ ನೋಡಿಕೊಳ್ಳಲು ನೇಮಿಸಿದ್ದ ತಾತ್ಕಾಲಿಕ ಆಡಳಿತ ಸಮಿತಿಗೆ   ದೆಹಲಿ ಹೈಕೋರ್ಟ್‌ ಅಧಿಕಾರ ಹಸ್ತಾಂತರಿಸಿದೆ.

ಇಂದು ಬೆಳಗ್ಗೆ 6 ರಿಂದ ನಾಳೆ ಬೆಳಗ್ಗೆ 24 ತಾಸು ದೇಶದ ಆಸ್ಪತ್ರೆಗಳು ಬಂದ್‌! ಭಾರತೀಯ ವೈದ್ಯಕೀಯ ಸಂಘ

Aug 17 2024, 12:46 AM IST

  ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆ.17ರ ಶನಿವಾರ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ದೇಶಾದ್ಯಂತ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.

ಇಂದು ಭೂ ಪರಿವೀಕ್ಷಣಾ ಉಪಗ್ರಹ ಉಡ್ಡಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಜ್ಜು

Aug 16 2024, 12:57 AM IST
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶುಕ್ರವಾರ ತನ್ನ ಭೂ ಪರಿವೀಕ್ಷಣಾ ಉಪಗ್ರಹ ಇಒಎಸ್‌-8ರ ಉಡ್ಡಯನವನ್ನ ನಡೆಸಲು ಸಜ್ಜಾಗಿದೆ. ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9.19ಕ್ಕೆ ಈ ಉಪಗ್ರಹ ಉಡಾವಣೆಯಾಗಲಿದೆ.

ಸಚಿನ್‌ಗೆ ₹2.15 ಕೋಟಿ ಜಾಕ್‌ಪಾಟ್‌ : ಪ್ರೊ ಕಬಡ್ಡಿಯ 2ನೇ ದುಬಾರಿ ಭಾರತೀಯ ಆಟಗಾರ ಖ್ಯಾತಿ

Aug 16 2024, 12:49 AM IST
ತಮಿಳ್‌ ತಲೈವಾಸ್‌ಗೆ ಬಿಕರಿಯಾದ ಸಚಿನ್‌. ₹1.7 ಕೋಟಿ ನೀಡಿ ಪವನ್‌ರನ್ನು ತನ್ನಲ್ಲೇ ಉಳಿಸಿಕೊಂಡ ಟೈಟಾನ್ಸ್. ಬೆಂಗಳೂರು ಬುಲ್ಸ್‌ನಲ್ಲಿದ್ದ ಭರತ್‌ ಯುಪಿ ತೆಕ್ಕೆಗೆ. ಪರ್ದೀಪ್‌ ನರ್ವಾಲ್‌ರನ್ನು ಖರೀದಿಸಿದ ಬೆಂಗಳೂರು.

ಚೀನಾದ ಕಲಾವಿದೆಯೊಬ್ಬಳು ಭಾರತೀಯ ನೃತ್ಯವಾದ ಭರತನಾಟ್ಯದ ಅರಂಗೇಟ್ರಂ ಪ್ರದರ್ಶಿಸಿ ದಾಖಲೆ

Aug 13 2024, 12:57 AM IST
ಚೀನಾದ ಕಲಾವಿದೆಯೊಬ್ಬಳು ಭಾರತೀಯ ನೃತ್ಯವಾದ ಭರತನಾಟ್ಯದ ಅರಂಗೇಟ್ರಂ ಪ್ರದರ್ಶಿಸಿ ದಾಖಲೆ ಸೃಷ್ಟಿಸಿದ್ದಾರೆ.

ಭಾರತೀಯ ಆಯುರ್ವೇದ ವೈದ್ಯ ಪದ್ಧತಿ ಅನುಸರಿಸಿ: ಲಕ್ಷ್ಮಣ್ ಜೀ

Aug 12 2024, 01:04 AM IST
ನಾವು ಆರೋಗ್ಯವಂತರಾಗಿರಬೇಕಾದರೆ ನಾವು ಬಳಸುವ ನೀರು ಆಹಾರ ಪದ್ಧತಿ ಬದಲಾಗಬೇಕು. ಗಿಡಮೂಲಿಕೆಗಳಲ್ಲಿ ಸಿಗುವ ಆರೋಗ್ಯ ಸಂಜೀವಿನಿಯನ್ನು ಪ್ರಾಚೀನ ಖುಷಿ ಮುನಿಗಳು ಕಂಡು ಹಿಡಿದು ಜಗತ್ತಿಗೆ ಪರಿಚಯಿಸುವ ಮೂಲಕ ಒಳಿತು ಮಾಡಿದ್ದಾರೆ. ನಾವು ನಮ್ಮ ಪ್ರಾಚೀನ ಋಷಿಮುನಿಗಳ ಜೀವನ ಪದ್ಧತಿಯಿಂದ ದೂರ ಸರಿದಿದ್ದೇವೆ.

ಶ್ರೀರಂಗಪಟ್ಟಣ : ನಾನು ಭಾರತೀಯ ಪಂಕ್ತಿಯಲ್ಲಿ ದೇಶ ಭಕ್ತ- ಚಿತ್ರನಟ ಚೇತನ್ ಅಹಿಂಸಾ

Aug 11 2024, 01:43 AM IST
ಮೈಸೂರಿನ ಜಿಲ್ಲಾಧಿಕಾರಿ ಮಣಿವಣ್ಣನ್ ಕಾಲಾವಧಿಯಲ್ಲಿ ಜಸ್ಕೊ ಕಂಪನಿಯವರಿಗೆ ನೀರು ಸರಬರಾಜು ಖಾಸಗಿ ಕರಣವಾಗುವುದನ್ನು ಪ್ರತಿಭಟನೆ ಮಾಡಿದ್ದನ್ನು ಸ್ಮರಿಸಿದರು.
  • < previous
  • 1
  • ...
  • 23
  • 24
  • 25
  • 26
  • 27
  • 28
  • 29
  • 30
  • 31
  • ...
  • 43
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved