• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಎನ್‌ಡಿಎಗೆ 400 ಸ್ಥಾನದ ಬಗ್ಗೆ ವಿಪಕ್ಷಗಳಿಗೇ ವಿಶ್ವಾಸ: ಮೋದಿ

Feb 12 2024, 01:41 AM IST

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 370 ಸ್ಥಾನ ಮತ್ತು ಒಟ್ಟಾರೆ ಎನ್‌ಡಿಎ ಮೈತ್ರಿಕೂಟ 400 ಸ್ಥಾನ ಗೆಲ್ಲುವುದು ಖಚಿತ. ಈ ವಿಷಯವನ್ನು ಸ್ವತಃ ವಿಪಕ್ಷಗಳ ನಾಯಕರೇ ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದಾಖಲೆಯ 1 ಲಕ್ಷ ಜನಕ್ಕೆ ಪ್ರಧಾನಿ ಮೋದಿ ಇಂದು ನೇಮಕಾತಿ ಪತ್ರ

Feb 12 2024, 01:39 AM IST
ಏಕಕಾಲಕ್ಕೆ ದೇಶಾದ್ಯಂತ 47 ಸ್ಥಳಗಳಲ್ಲಿ ನೌಕರಿ ಪತ್ರ ವಿತರಣೆ ಮಾಡಲಿದ್ದು, ಒಂದೂವರೆ ವರ್ಷದಲ್ಲಿ 8 ಲಕ್ಷ ಉದ್ಯೋಗ ನೀಡಿದ ಸರ್ಕಾರ ತನ್ನ ಗುರಿ ತಲುಪುವ ವಿಶ್ವಾಸದಲ್ಲಿದೆ.

ನಿನ್ನ ಪ್ರೀತಿ ದಕ್ಕಿದೆ, ಕೈ ಇಳಿಸು: ಹುಡುಗನಿಗೆ ಮೋದಿ ಕರೆ

Feb 12 2024, 01:36 AM IST
ನಿನ್ನ ಪ್ರೀತಿ ನನಗೆ ದಕ್ಕಿದೆ. ನಿನ್ನ ಕೈ ನೋಯಿಸಿಕೊಳ್ಳಬೇಡ ಎಂದು ಕೈಬೀಸುತ್ತಿದ್ದ ಮಗುವಿಗೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಆಸಕ್ತಿಯಿಂದ ದೇಶಿ ಕ್ರೀಡೆಗಳಿಗೆ ಕಳೆ: ಶಾಸಕ ಅರವಿಂದ ಬೆಲ್ಲದ

Feb 12 2024, 01:32 AM IST
ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಕೊಡುವ ಉದ್ದೇಶದಿಂದ ಖೇಲೋ ಇಂಡಿಯಾ ಮೂಲಕ ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಶಾಸಕ ಬೆಲ್ಲದ ಹೇಳಿದರು.

ಮೂರನೇ ಬಾರಿ ಮೋದಿ ಗೆಲವಿಗೆ ಸತೀಶ್‌ ಕುಂಪಲ ಕರೆ

Feb 12 2024, 01:32 AM IST
ಪಂಡಿತ್‌ ದೀನ್‌ದಯಾಳ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಉದ್ಘಾಟನೆ ಬಳಿಕ ಪಕ್ಷದ ವಿವಿಧ ಪದಾಧಿಕಾರಿಗಳಿಗೆ ಕಾರ್ಯಾಗಾರ ನಡೆಸಲಾಯಿತು.

370 ರದ್ದತಿಗೂ ಮೊದಲು ರಹಸ್ಯವಾಗಿ ರಾಷ್ಟ್ರಪತಿ ಭೇಟಿಯಾಗಿದ್ದ ಮೋದಿ!

Feb 12 2024, 01:31 AM IST
ಬೆಂಗಾವಲು ವಾಹನವಿಲ್ಲದೆ ಏಕಾಂಗಿಯಾಗಿ ರಾಷ್ಟ್ರಪತಿ ನೋಡಲು ಪ್ರಧಾನಿ ತೆರಳಿದ್ದರು. 370 ರದ್ದತಿ ಪೂರ್ವಸಿದ್ಧತೆಯ ರಹಸ್ಯ ಕಾಪಾಡಲು ಹೀಗೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಮೋದಿ ಆಡಳಿತದಲ್ಲಿ ಬಡತನ, ನಿರುದ್ಯೋಗ ಹೆಚ್ಚಳ: ಎಸ್.ಎನ್. ನಾರಾಯಣಸ್ವಾಮಿ

Feb 12 2024, 01:31 AM IST

ನರೇಂದ್ರ ಮೋದಿ ಪ್ರಧಾನಿಯಾಗಿ ಹತ್ತು ವರ್ಷಗಳಾದರೂ ದೇಶದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇನ್ನೂ ಬಡತನ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೇಂದ್ರ ಸರ್ಕಾರದ ಕಾರ‍್ಯವೈಖರಿಯನ್ನು ಟೀಕಿಸಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶ್ರಮಿಸಿ: ಕೇಂದ್ರ ಸಚಿವ ನಾರಾಯಣಸ್ವಾಮಿ

Feb 12 2024, 01:30 AM IST
ಶಿರಾ ನಗರಕ್ಕೆ ಹೊರವಲಯದಲ್ಲಿರುವ ಗುಡ್ಡದ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಗ್ರಾಮ ಚಲೋ ಅಭಿಯಾನ ಆಯೋಜಿಸಿತ್ತು.

‘ಮೋದಿ ಮತ್ತೊಮ್ಮೆ’: ಬದ್ಧತೆಗೆ ರಘು ಕಸರತ್ತು

Feb 11 2024, 01:54 AM IST
ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಘುಚಂದನ್ ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಕೆಲಸಗಳ ಆಟೋ ಮೂಲಕ ಪ್ರಚುರ ಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಮೋದಿ ಔತಣ ಸ್ವೀಕರಿಸಿದ್ದಕ್ಕೆ ಸಿಪಿಎಂ ಕಿಡಿ

Feb 11 2024, 01:52 AM IST
ಪ್ರಧಾನಿ ಮೋದಿ ನಿಡಿದ್ದ ಔತಣಕೂಟದಲ್ಲಿ ಕೊಲ್ಲಂನ ಸಿಪಿಎಂ ಸಂಸದ ಪ್ರೇಮಚಂದ್ರನ್‌ ಭಾಗಿಯಾಗಿದ್ದಕ್ಕೆ ಪಕ್ಷ ಕಿಡಿಕಾರಿದೆ.
  • < previous
  • 1
  • ...
  • 147
  • 148
  • 149
  • 150
  • 151
  • 152
  • 153
  • 154
  • 155
  • ...
  • 170
  • next >

More Trending News

Top Stories
ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ 7 ಕಾರಣ
ಈ ಬಾರಿ ದಸರಾ 11 ದಿನ ಆಚರಣೆ:400 ವರ್ಷಗಳಲ್ಲಿ ಇದೇ ಮೊದಲು?
ಗುತ್ತಿಗೆ, ಖರೀದಿಯಲ್ಲಿ ಅಲ್ಪಸಂಖ್ಯಾತ ಮೀಸಲು ಬಳಿಕ ರಾಜ್ಯ ಸರ್ಕಾರ ಮತ್ತೊಂದು ನಿರ್ಧಾರ
ಕಾಲ್ತುಳಿತ ತಡೆಗೆ ಹೊಸ ಕಾನೂನು - ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ
ಮುಂಗಾರು ಮಳೆಯ ಅಬ್ಬರಕ್ಕೆ ನೋಡ ಬನ್ನಿ ಜಲಪಾತಗಳ ವೈಭವ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved