• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಗ್ಯಾರಂಟಿ ಆಸೆ ತೋರಿಸಿ ಅಭಿವೃದ್ಧಿ ಹಾದಿಗೆ ವಂಚನೆ : ಕಾರಜೋಳ

Apr 25 2024, 01:14 AM IST
ಗ್ಯಾರಂಟಿ ಆಸೆಗಳ ತೋರಿಸಿ ರಾಜ್ಯದ ಅಭಿವೃದ್ಧಿ ದಿಕ್ಕು ಬದಲಾಯಿಸುವುದರ ಮೂಲಕ ರಾಜ್ಯ ಸರ್ಕಾರ ಜನರ ವಂಚಿಸುತ್ತಿದೆ ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಆರೋಪಿಸಿದರು.

ವಿವಾಹದಾಸೆ ತೋರಿಸಿ ಬ್ರಾಹ್ಮಣ ಸ್ತ್ರಿಯರಿಗೆ ವಂಚನೆ: ಸೆರೆ

Apr 12 2024, 07:06 AM IST

ಪ್ರತಿಷ್ಠಿತ ಬ್ಯಾಂಕ್‌ನ ವ್ಯವಸ್ಥಾಪಕನ ಸೋಗಿನಲ್ಲಿ ಮ್ಯಾಟ್ರಿಮೋನಿಯಲ್‌ನಲ್ಲಿ ವಿವಾಹ ಆಗುವುದಾಗಿ ನಂಬಿಸಿ ಬ್ರಾಹ್ಮಣ ಸಮುದಾಯದ ಮಹಿಳೆಯರಿಗೆ ಗಾಳ ಹಾಕಿ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ವಿವಾಹದ ಆಸೆ ತೋರಿಸಿ ಬ್ರಾಹ್ಮಣ ಸ್ತ್ರಿಯರಿಗೆ ನಂಬಿಸಿ ವಂಚನೆ: ಓರ್ವನ ಬಂಧನ

Apr 12 2024, 01:12 AM IST
ಪ್ರತಿಷ್ಠಿತ ಬ್ಯಾಂಕ್‌ನ ವ್ಯವಸ್ಥಾಪಕನ ಸೋಗಿನಲ್ಲಿ ಮ್ಯಾಟ್ರಿಮೋನಿಯಲ್‌ನಲ್ಲಿ ವಿವಾಹ ಆಗುವುದಾಗಿ ನಂಬಿಸಿ ಬ್ರಾಹ್ಮಣ ಸಮುದಾಯದ ಮಹಿಳೆಯರಿಗೆ ಗಾಳ ಹಾಕಿ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ಕಡಲೆ ಮಾರಿದ 450 ರೈತರಿಗೆ ₹6.5 ಕೋಟಿ ವಂಚನೆ!

Apr 12 2024, 01:05 AM IST
ಭೀಕರ ಬರದ ನಡುವೆ ಗದಗ ರೈತರಿಗೆ ಮತ್ತೊಂದು ಸಂಕಷ್ಟ ಉಂಟಾಗಿದೆ. ಕಡಲೆ ಮಾರಾಟ ಮಾಡಿದ ರೈತರಿಗೆ ಕೋಟ್ಯಂತರ ರು. ವಂಚನೆ ಮಾಡಲಾಗಿದೆ. ಈ ಕುರಿತು ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ ರೈತರು ಅಳಲು ತೋಡಿಕೊಂಡಿದ್ದಾರೆ.

ಪಾಂಡ್ಯ ಬ್ರದರ್ಸ್‌ಗೆ ಮಲ ಸಹೋದರನಿಂದಲೇ ಟೋಪಿ: ಬರೋಬ್ಬರಿ ₹4.3 ಕೋಟಿ ರು. ವಂಚನೆ!

Apr 12 2024, 01:02 AM IST
ಹಾರ್ದಿಕ್‌, ಕೃನಾಲ್‌ ಪಾಂಡ್ಯಗೆ ಮಲ ಸಹೋದರನಿಂದಲೇ ವಂಚನೆ. 4.3 ಕೋಟಿ ರು. ವಂಚಿಸಿ ಸಿಕ್ಕಿ ಬಿದ್ದಿರುವ ವೈಭವ್‌ ಪಾಂಡ್ಯ ಅರೆಸ್ಟ್‌. ಪಾಂಡ್ಯ ಬ್ರದರ್ಸ್‌ಗೆ ಭಾರಿ ಶಾಕ್‌.

ಕೈಗಾರಿಕೆಗಳಿಂದ ಅನುದಾನ ಆಸೆ ತೋರಿಸಿ ವಂಚನೆ: ಸೆರೆ

Apr 06 2024, 02:00 AM IST
ಕೈಗಾರಿಕೆಗಳಿಂದ ಕೋಟ್ಯಂತರ ಸಿಎಆರ್‌ ಅನುದಾನ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್‌ಅನ್ನು ಪೊಲೀಸರು ಬಂಧಿಸಿದ್ದಾರೆ.

ನಕಲಿ ಇ-ಪೇಮೆಂಟ್‌ ಮಾಡಿ ಹೋಟೆಲ್‌ಗಳಿಗೆ ವಂಚನೆ; ಶೋಕಿಲಾಲ ಜೈಲುಪಾಲು

Apr 05 2024, 01:04 AM IST
ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದುಕೊಂಡು ಬಳಿಕ ನಕಲಿ ಇ-ಪೇಮೆಂಟ್‌ ಮಾಡಿ ವಂಚಿಸುತ್ತಿದ್ದ ಖತರ್ನಾಕ್‌ ವಂಚಕನನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಪಿಎಸ್ಸಿ ಸದಸ್ಯತ್ವದ ಆಮಿಷ ಒಡ್ಡಿ 4 ಕೋಟಿ ಮಹಾ ವಂಚನೆ

Apr 03 2024, 01:33 AM IST
ಕೆಪಿಸಿಸಿ ಸದಸ್ಯತ್ವ ಕೊಡಿಸುವುದಾಗಿ ಕಲಬುರಗಿಯ ಸರ್ಕಾರಿ ಉಪನ್ಯಾಸಕಿಗೆ ಚಿಕ್ಕಮಗಳೂರಿನ ತೋಟಗಾರಿಕಾ ನೌಕರ ಸೇರಿದಂತೆ ಗ್ಯಾಂಗ್‌ವೊಂದು 4 ಕೋಟಿ ವಂಚಿಸಿದೆ.

ಕ್ಯಾಶಿಯರ್‌ನಿಂದ ಪೆಟ್ರೋಲ್ ಬಂಕ್ ಮಾಲೀಕನಿಗೆ 41 ಲಕ್ಷ ವಂಚನೆ : ಆರೋಪಿ ಬಂಧನ

Apr 03 2024, 01:31 AM IST

ಮಳವಳ್ಳಿ  ತಾಲೂಕಿನ ಕಿರುಗಾವಲು ರಾಧಾಶ್ರೀ ಸರ್ವಿಸ್ ಸ್ಟೇಷನ್ (ಪೆಟ್ರೋಲ್ ಬಂಕ್) ಮಾಲೀಕರಿಗೆ ಕ್ಯಾಶಿಯರ್ 41 ಲಕ್ಷ ರು. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ  

ಪ್ರಾಧ್ಯಾಪಕನಿಗೆ ₹1.24 ಲಕ್ಷ ವಂಚನೆ: ದೂರು ದಾಖಲು

Apr 03 2024, 01:30 AM IST
ಪಂಕಜ್ ಪಾಂಡೆ ಹಾಗೂ ಜಾಟ್ ರೆಜಿಮೆಂಟ್ ಅಕೌಂಟೆಂಟ್ ಹೆಸರಿನ ವ್ಯಕ್ತಿ ಮೋಸ ಮಾಡಿದವರಾಗಿದ್ದಾರೆ.
  • < previous
  • 1
  • ...
  • 23
  • 24
  • 25
  • 26
  • 27
  • 28
  • 29
  • 30
  • 31
  • ...
  • 34
  • next >

More Trending News

Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್‌ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved