ಶಾಸಕ ಚವ್ಹಾಣ್ ನೇತೃತ್ವದಲ್ಲಿ ಅ.10ರಂದು ಜೆಸ್ಕಾಂ ಸಭೆ
Oct 08 2025, 01:00 AM ISTಗುಲ್ಬರ್ಗಾ ವಿದ್ಯುತ್ ಪ್ರಸರಣ ಕಂಪನಿಯ ಔರಾದ್ ಉಪ ವಿಭಾಗ ವ್ಯಾಪ್ತಿಯಲ್ಲಿ ನಿರ್ಲಕ್ಷತನ, ಬೇಜವಾಬ್ದಾರಿ, ಕರ್ತವ್ಯ ನಿಯಮಾವಳಿಗಳ ಉಲ್ಲಂಘನೆ ಹಾಗೂ ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳ ವಾಸ್ತವ್ಯದ ಕುರಿತು ''''ಕನ್ನಡಪ್ರಭ''''ದಲ್ಲಿ ಕಳೆದೆರಡು ವಾರಗಳಿಂದ ಪ್ರಕಟಗೊಂಡ ಸರಣಿ ವರದಿಯಿಂದ ಎಚ್ಚೆತ್ತುಕೊಂಡ ಶಾಸಕ ಪ್ರಭು ಚವ್ಹಾಣ್ ಇಲಾಖೆಯ ಸಭೆ ನಡೆಸಲು ಮಹೂರ್ತ ಫಿಕ್ಸ್ ಮಾಡಿದ್ದಾರೆ.