ಶಾಸಕ ಸುರೇಶ್ರಿಂದ ಲಂಚಾವತಾರ ಕಡಿಮೆ ಆಗಿದೆ
Jul 11 2024, 01:37 AM IST ಕಾಂಗ್ರೆಸ್ನ ಕೆಡಿಪಿ ಸದಸ್ಯರು ಬೇಲೂರಿನ ಶಾಸಕರಾದ ಸುರೇಶ್ ಅವರು ಅಧಿಕಾರಿಗಳ ಮೇಲೆ ದರ್ಪ ತೋರುತ್ತಿದ್ದಾರೆ , ಯಾವುದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಅವರು ಶೋಕಿಗಾಗಿ ಶಾಸಕರಾಗಿದ್ದಾರೆಂದು ಹೇಳಿರುವುದು ಅವರ ರಾಜಕೀಯ ತಿಳಿವಳಿಕೆ ಮಟ್ಟವನ್ನು ತೋರಿಸುತ್ತದೆ. ಶಾಸಕರಾದ ನಂತರ ಪ್ರತಿ ಇಲಾಖೆ ಎಲ್ಲಾ ಇಲಾಖೆ ಅಧಿಕಾರಿಗಳ ವಿಶ್ವಾಸ ಪಡೆದು ಉತ್ತಮ ಕೆಲಸ ಮಾಡುತ್ತಿದ್ದಾರೆ.ಕಚೇರಿಗಳಲ್ಲಿ ಲಂಚಾವತಾರ ಕಡಿಮೆ ಮಾಡುವ ಮೂಲಕ ತಾಲೂಕಿನಲ್ಲಿ ಶಾಸಕರು ಜನಪ್ರಿಯತೆ ಗಳಿಸಿದ್ದಾರೆ ಎಂದು ರಾಜ್ಯ ಎಸ್ಸಿ ಮೋರ್ಚ ಕಾರ್ಯದರ್ಶಿ ಪರ್ವತಯ್ಯ ತಿಳಿಸಿದರು.