• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಉತ್ತರಕಾಂಡ ಸಿನಿಮಾ ನಿಲ್ಲೋದಿಲ್ಲ, ಹಗುರವಾಗಿ ಮಾತಾಡಬೇಡಿ : ನಿರ್ಮಾಪಕ ಕಾರ್ತಿಕ್‌ ಗೌಡ

Nov 14 2024, 12:55 AM IST

ಉತ್ತರಕಾಂಡ ಸಿನಿಮಾ ಸ್ಥಗಿತಗೊಂಡಿಲ್ಲ, ಕಲಾವಿದರ ಡೇಟ್ಸ್‌ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದು ನಿರ್ಮಾಪಕ ಕಾರ್ತಿಕ್‌ ಗೌಡ ಹೇಳಿದ್ದಾರೆ.  

ದಾಸವರೇಣ್ಯ ಶ್ರೀ ವಿಜಯದಾಸರು’ ಸಿನಿಮಾದ ಎರಡನೇ ಭಾಗಕ್ಕೆ ಮುಹೂರ್ತ : ‘ನಾಲ್ಕು ತಿಂಗಳಲ್ಲಿ ಸಿನಿಮಾ ತೆರೆಗೆ

Nov 14 2024, 12:51 AM IST

ದಾಸವರೇಣ್ಯ ಶ್ರೀ ವಿಜಯದಾಸರು’ ಸಿನಿಮಾದ ಎರಡನೇ ಭಾಗಕ್ಕೆ ಮುಹೂರ್ತ ನೆರವೇರಿದೆ. ತೇಜಸ್ವಿನಿ ಅನಂತಕುಮಾರ್‌ ಕ್ಯಾಮರಾಗೆ ಚಾಲನೆ ನೀಡಿದರು. ವಿದ್ವಾಂಸ ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ ಆರಂಭ ಫಲಕ ತೋರಿಸಿದರು.

ಧನಂಜಯ ನಟನೆಯ ತೆಲುಗು ಸಿನಿಮಾ ‘ಜೀಬ್ರಾ’ದಲ್ಲೂ ಅಮೃತಾ ಅಯ್ಯಂಗಾರ್ ಮುಖ್ಯ ಪಾತ್ರದಲ್ಲಿ

Nov 14 2024, 12:47 AM IST
ನಟಿ ಅಮೃತಾ ಅಯ್ಯಂಗಾರ್ ಡಾಲಿ ಧನಂಜಯ ಜೊತೆ ಜೀಬ್ರಾ ಸಿನಿಮಾದಲ್ಲಿ ನಟಿಸಿದ್ದಾರೆ.

‘ಬಿಹೈಂಡ್‌ ದಿ ಸೀನ್ಸ್‌’ ಈ ಕಾಲದ ಐವರು ಯುವ ನಿರ್ದೇಶಕರ ಐದು ಹೊಸ ಜಗತ್ತುಗಳನ್ನು ಕಾಣಿಸುವ ಸಿನಿಮಾ

Nov 09 2024, 01:01 AM IST
ಬಿಟಿಎಸ್‌ ಸಿನಿಮಾ ರಿವ್ಯೂ

ಆರಾಮ್‌ ಅರವಿಂದ್‌ ಸ್ವಾಮಿ ಚಿತ್ರದ ಟಿಕೆಟ್‌ ದರ ರು.99 : ನವೆಂಬರ್ 22ಕ್ಕೆ ಸಿನಿಮಾ ಅದ್ದೂರಿ ತೆರೆಗೆ

Nov 07 2024, 11:59 PM IST

ಅನೀಶ್‌ ತೇಜೇಶ್ವರ್‌ ಹಾಗೂ ಮಿಲನಾ ನಾಗರಾಜ್ ಜೋಡಿಯಾಗಿ ನಟಿಸಿರುವ ಆರಾಮ್ ಅರವಿಂದ್ ಸ್ವಾಮಿ ಚಿತ್ರದ ಟಿಕೆಟ್ ದರ ರು.99. ಇದು ಚಿತ್ರತಂಡವೇ ಪ್ರೇಕ್ಷಕರಿಗೆ ಕೊಟ್ಟಿರುವ ಆಫರ್‌. ನವೆಂಬರ್ 22ಕ್ಕೆ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

ಇವತ್ತೇ ರಿಲೀಸ್‌ : ‘ಬಿಟಿಎಸ್‌’, ಪ್ರೀತಿ, ಬದ್ಧತೆ ಕಥಾಹಂದರದ ಸಂತೋಷ - ಸಂಗೀತ ಸಿನಿಮಾ ಈ ವಾರ ಬಿಡುಗಡೆ

Nov 07 2024, 11:45 PM IST
ಬಿಟಿಎಸ್‌, ಸಂತೋಷ - ಸಂಗೀತ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದ್ದೆ.

ಕನ್ನಡದ ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

Nov 04 2024, 12:48 AM IST
ಕನ್ನಡದ ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉತ್ಸಾಹಿ ಯುವ ನಿರ್ದೇಶಕರ ತಂಡದ ಬಿಟಿಎಸ್ ಎಂಬ ಸಿನಿಮಾ : ಹೊಸ ಬಗೆಯ ಪ್ರಚಾರದಲ್ಲಿ

Nov 04 2024, 12:34 AM IST
ಉತ್ಸಾಹಿ ಯುವ ನಿರ್ದೇಶಕರ ತಂಡ ಬಿಟಿಎಸ್ ಎಂಬ ಸಿನಿಮಾ ಮಾಡ್ತಿದ್ದಾರೆ. ಇವರ ಪ್ರಚಾರವೂ ವಿಭಿನ್ನವಾಗಿದೆ.

ಅಶ್ಲೀಲ ಸಿನಿಮಾ ಸಾಹಿತ್ಯದ ಮೇಲೆ ಕಡಿವಾಣ ಅಗತ್ಯ

Nov 04 2024, 12:22 AM IST
ರಾಗ, ತಾಳ, ಸಾಹಿತ್ಯ ಎಲ್ಲವೂ ಹಿಂದಿನ ಚಲನಚಿತ್ರಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸಂಯೋಜನೆಗೊಂಡು ಐವತ್ತು ಅರವತ್ತು ವರ್ಷ ಕಳೆದರೂ ಹಿಂದಿನ ಹಳೆಯ ಚಲನಚಿತ್ರ ಗೀತೆಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ

ಸಿನಿಮಾ ಚಿತ್ರೀಕರಣಕ್ಕಾಗಿ ಕಾರಾಗೃಹವಾಗಿ ಬದಲಾದ ವಿದ್ಯಾದೇಗುಲ

Nov 04 2024, 12:16 AM IST
ಚಿತ್ರೀಕರಣಕ್ಕಾಗಿ ಕಾಲೇಜಿನ ಧ್ವಜಸ್ತಂಭವನ್ನೇ ತುಂಡರಿಸಲಾಗಿದೆ. ಕಟ್ಟಡದ ಕಿಟಕಿ- ಬಾಗಿಲುಗಳನ್ನೆಲ್ಲಾ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದ್ದಾರೆ.
  • < previous
  • 1
  • ...
  • 4
  • 5
  • 6
  • 7
  • 8
  • 9
  • 10
  • 11
  • 12
  • ...
  • 25
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved