ಮತದಾರರೇ ರಾಷ್ಟ್ರದ ಅಭಿವೃದ್ಧಿ ದಿಕ್ಸೂಚಿ: ಶಾಸಕ ಮಂಜು
Apr 27 2024, 01:17 AM ISTರಾಮನಾಥಪುರ ಹೋಬಳಿ ಶಾಸಕರ ಸ್ವಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮತದಾನ ಮುನ್ನ ತಮ್ಮ ಮನದೇವರು ದೇವರಹಟ್ಟಿ ಲಕ್ಷ್ಮೀತಾಯಿ, ಹನ್ಯಾಳಮ್ಮ, ಶ್ರೀ ಹನುಮಂತ ದೇವಾಲಯದಲ್ಲಿ ಪೂಜೆ ನಂತರ ಶಾಸಕ ಎ.ಮಂಜು ತಮ್ಮ ಮನೆಯ ಗೋವುಗಳಿಗೆ ಪೂಎ ಮಾಡಿ ಮತದಾನ ಮಾಡಿದರು.