• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬೆಂಕಿ ಅವಘಡ: 3,000 ಶ್ರೀಗಂಧದ ಮರಗಳ ದಹನ, ಅಪಾರ ಬೆಳೆಹಾನಿ

Feb 24 2024, 02:33 AM IST
ಮಧ್ಯಾಹ್ನದ ಸುಡು ಬಿರು ಬಿಸಿಲಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬಲವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಕ್ಷಣಾರ್ಧದಲ್ಲೇ ತನ್ನ ಕೆನ್ನಾಲಿಗೆ ಚಾಚಿ ಮರದಿಂದ ಮರಕ್ಕೆ ಹಬ್ಬಿ ಇಡೀ ಎಂಟು ಎಕರೆ ಜಮೀನನ್ನು ವ್ಯಾಪಿಸಿದ್ದು, ಸುಮಾರು 3,000 ಶ್ರೀಗಂಧದ ಮರಗಳು ನಾಶವಾಗಿವೆ.

ವಿದ್ಯುತ್‌ ಅವಘಡ: ಕಬ್ಬು, ಜೋಳ, ಸಜ್ಜೆ ನಾಶ

Feb 23 2024, 01:50 AM IST
ಪಟ್ಟಣದ ರೈತರ ಜಮೀನೊಂದರಲ್ಲಿ ನಡೆದ ಸರಣಿ ವಿದ್ಯುತ್ ಅವಘಡದಿಂದ ಅಪಾರ ಕಬ್ಬು, ಜೋಳ, ಸಜ್ಜೆ ಇನ್ನಿತರ ದವಸ ಧಾನ್ಯಗಳು ಸುಟ್ಟು ಕರಕಲಾದ ಘಟನೆ ಗುರುವಾರ ನಡೆದಿದೆ.

ಅಪಾಯಕಾರಿ ಮುಖ್ಯರಸ್ತೆ, ಎಚ್ಚರ ತಪ್ಪಿದರೆ ಅವಘಡ

Feb 22 2024, 01:48 AM IST
ಮಳವಳ್ಳಿ ಶಿವಸಮುದ್ರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಸಾಕಷ್ಟು ವಾಹನಗಳು ಬೆಳಕವಾಡಿ ಕಾವೇರಿಪುರ ನೂತನ ಸೇತುವೆ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಸಂಚಾರ ನಡೆಸುತ್ತಿವೆ. ಇದಲ್ಲದೆ ಶಿವನಸಮುದ್ರ ಬೆಳಕವಾಡಿ ಕಾವೇರಿಪುರ ಮಾರ್ಗವಾಗಿ ತಲಕಾಡಿನ ಕಡೆಗೂ ಕೂಡ ಪ್ರವಾಸಿ ವಾಹನಗಳ ಸಂಚಾರ ಹೆಚ್ಚಾಗಿದೆ.

ಶಿವಗಂಗೆ ಬೆಟ್ಟದಲ್ಲಿ ಬೆಂಕಿ ಅವಘಡ

Feb 19 2024, 01:33 AM IST
ದಾಬಸ್‌ಪೇಟೆ: ಸೋಂಪುರ ಹೋಬಳಿ ದಕ್ಷಿಣಕಾಶಿ ಶಿವಗಂಗೆ ಬೆಟ್ಟದಲ್ಲಿ ಶನಿವಾರ ರಾತ್ರಿಯಿಂದ ಕಾಡ್ಗಿಚ್ಚು ವ್ಯಾಪಿಸಿದೆ. ಕಾಡ್ಗಿಚ್ಚಿನಿಂದ ಹತ್ತಾರು ಎಕರೆಯಷ್ಟು ಬೆಟ್ಟದ ಅರಣ್ಯ ಪ್ರದೇಶ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಪೋಷಕರ ಕ್ರೀಡಾಕೂಟ ವೇಳೆ ವಿದ್ಯುತ್ ಅವಘಡ, ಒಂದು ಸಾವು

Feb 11 2024, 01:48 AM IST
ಜೋರಾಗಿ ಗಾಳಿ ಬೀಸಿದ ಕಾರಣ ಶಾಮಿಯಾನ ಹಾಗೂ ಕಂಬಗಳು ಹಾರಿ ಹೈಟೆನ್ಷನ್ ವಿದ್ಯುತ್ ಲೈನ್‌ಗೆ ತಗುಲಿದೆ. ಈ ಸಂರ್ಭದಲ್ಲಿ ಶಾಮಿಯಾನಕ್ಕೆ ಅಳವಡಿಸಿದ್ದ ಕಬ್ಬಿಣದ ಕಂಬಿಗಳು ತಗುಲುದ ಪರಿಣಾಮ ಸಂಭವಿಸಿದ ವಿದ್ಯುತ್‌ ಅವಘಡ

ಅಗ್ನಿ ಅವಘಡ: ಆಲೆ ಮನೆ, ಕಬ್ಬಿನ ಸಿಪ್ಪೆ ಮೆದೆಗೆ ಬೆಂಕಿ

Feb 07 2024, 01:50 AM IST
ಒಂದು ಕಡೆ ಅಗ್ನಿ ಅವಘಡದಿಂದಾಗಿ ಆಲೆಮನೆ ಹಾಗೂ ಕಬ್ಬಿನ ಸಿಪ್ಪೆಯ ಮೆದೆಗಳು ಸುಟ್ಟು ಹೋಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದಲ್ಲಿ ನಡೆದಿದೆ. ಇನ್ನೊಂದು ಹಲಗೂರು ಹೋಬಳಿಯ ಸಾಗ್ಯ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ವಿವಿಧ ತಳಿಯ ಮರಗಳು ಆಹುತಿಯಾಗಿದೆ. ಇದರಿಂದ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ವರದಿಯಾಗಿದೆ.

ವಿದ್ಯುತ್‌ ಅವಘಡ, ಗಾಯಾಳುಗಳಿಗೆ ಯಶ್‌ ₹ 1 ಲಕ್ಷ ನೆರವು

Feb 04 2024, 01:34 AM IST
ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಇತ್ತೀಚೆಗೆ ಚಿತ್ರ ನಟ ಯಶ್‌ ಹುಟ್ಟು ಹಬ್ಬದಂದು ಅವರ ಕಟೌಟ್‌ ಕಟ್ಟುವಾಗ ಗಂಭೀರವಾಗಿ ಗಾಯಗೊಂಡವರ ಕುಟುಂಬದವರ ಖಾತೆಗೆ ಯಶ್‌ ತಲಾ ₹1 ಲಕ್ಷ ಜಮಾ ಮಾಡಿದ್ದಾರೆ.

ಪೆಂಟ್ ಅಂಗಡಿಯಲ್ಲಿ ಅಗ್ನಿ ಅವಘಡ: ₹40 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

Jan 28 2024, 01:18 AM IST
ಪೆಂಟ್ ಅಂಗಡಿಯಲ್ಲಿ ಅಗ್ನಿ ಅವಘಡ: ₹40 ಲಕ್ಷ ಮೌಲ್ಯದ ವಸ್ತುಗಳು ಭಸ್ಮ, ಶಾರ್ಟ್‌ ಸರ್ಕೀಟ್‌ನಿಂದ ಕಿಡಿ ಹಾರಿ ಅವಘಡ

2023ರಲ್ಲೂ ನಿಲ್ಲದ ಅವಘಡ...ಅಪಘಾತ

Dec 28 2023, 01:45 AM IST
ಯುವ ಸಮುದಾಯ ದಾರಿ ತಪ್ಪುತ್ತಿರುವುದೇ ಅಪಘಾತಗಳು ಹೆಚ್ಚಾಗುತ್ತಿರಲು ಪ್ರಮುಖ ಕಾರಣ. ಅಪಘಾತಕ್ಕೆ ಅವೈಜ್ಞಾನಿಕವಾದ ರಸ್ತೆ ಕೂಡಾ ಮುಖ್ಯ ಕಾರಣ.

ಅಗ್ನಿ ಅವಘಡ: ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿ

Dec 25 2023, 01:32 AM IST
ಅಗ್ನಿ ಅವಘಡದಿಂದಾಗಿ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲುಗೊಂಡ ಘಟನೆ ಭಾನುವಾರ ನಗರದ ಕಂದುವಾಡ ಓಣಿಯಲ್ಲಿ ನಡೆದಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • next >

More Trending News

Top Stories
ಎಂಎಂ ಹಿಲ್ಸ್‌ ಹುಲಿ ರಕ್ಷಿತಾರಣ್ಯ ಘೋಷಣೆಗೆ ರಾಜ್ಯ ತಯಾರಿ
2 ವರ್ಷ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಕುಟುಂಬ ಭೇಟಿ
ಸಮೀಕ್ಷೆಗೆ ಮನೆಗೆ ಬರ್ತಾರೆ, 60 ಪ್ರಶ್ನೆ ಕೇಳ್ತಾರೆ
ಸುಬ್ರಹ್ಮಣ್ಯ ಸೇರಿ 14 ದೇಗುಲ ಸೇವಾ ಶುಲ್ಕ ಏರಿಕೆ
ಮುಂದೂಡಿಕೆ ಇಲ್ವೇ ಇಲ್ಲ, ನಾಡಿದ್ದಿಂದ್ಲೇ ಜಾತಿ ಗಣತಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved