ಕಾಡಿನಲ್ಲಿಲ್ಲ ಆಹಾರ, ನೀರು: ನಾಡಿನತ್ತ ಪ್ರಾಣಿಗಳ ಸಂಚಾರ
Apr 30 2025, 12:33 AM ISTಕಾಡಿನಲ್ಲಿರುವ ಪ್ರಾಣಿಗಳಿಗೆ ಬೇಸಿಗೆಯಲ್ಲಿ ಆಹಾರ ಮತ್ತು ಕುಡಿಯುವ ನೀರಿನ ಕೊರತೆಯಿಂದ ಅವು ಗ್ರಾಮಗಳತ್ತ ಧಾವಿಸುವ ಮೂಲಕ ಮಾನವ ಹಾಗೂ ಮೃಗಗಳ ನಡುವೆ ಸಂಘರ್ಷ ನಡೆಯುವಂತಾಗಿದ್ದರೂ ಸರ್ಕಾರ ಎಚ್ಚೆತ್ತುಕೊಂಡು ಕಾಡಿನಲ್ಲೆ ಆಹಾರ, ನೀರು ಸಿಗುವಂತೆ ಯಾಕೆ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಯಕ್ಷ ಪ್ರಶ್ನೆಯಾಗಿದೆ.