ಸಿದ್ದೇಶ್ವರ ಕುಟುಂಬ ದಾವಣಗೆರೆಯಿಂದಲೇ ಕಳಿಸುವ ಷಡ್ಯಂತ್ರ
Jun 10 2024, 12:33 AM ISTದಾವಣಗೆರೆಯಿಂದ ಜಿ.ಎಂ. ಸಿದ್ದೇಶ್ವರ ಕುಟುಂಬವನ್ನು ಕಳಿಸುವ ಷಡ್ಯಂತ್ರ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದು ಪ್ರಾಮಾಣಿಕ ಮುಖಂಡರಿಂದ ಅಲ್ಲ. ನಮ್ಮದೇ ಪಕ್ಷದ ಕೆಲವರು ಅಪಸ್ವರ ಎತ್ತಿ, ಸೋಲಿಗೆ ಕಾರಣವಾಗಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾದವ್ ಹರಿಹಾಯ್ದರು.