ನೇಹಾ ಹಿರೇಮಠ ಕೊಲೆ ಹಿಂದೆ ವ್ಯವಸ್ಥಿತ ಷಡ್ಯಂತ್ರ: ಜಗದೀಶ ಶೆಟ್ಟರ್
Apr 21 2024, 02:19 AM ISTವ್ಯವಸ್ಥಿತವಾದ ತಂತ್ರದಿಂದ ನೇಹಾ ಹಿರೇಮಠ ಕೊಲೆಯಾಗಿದ್ದು, ಇದರ ಹಿಂದೆ ದೊಡ್ಡ ಗುಂಪೇ ಇದೆ. ಸರ್ಕಾರ ಇದನ್ನು ಹೊರಹಾಕುವ ಕಾರ್ಯ ನಡೆಯಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಒತ್ತಾಯಿಸಿದರು.