• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ತಾಯಿಗೆ ವಕಾಲತ್ತು: ಮಗನಿಗೇ ಚಾಕು ಇರಿದ ತಂದೆ

Jun 06 2024, 01:45 AM IST
ಕೌಟುಂಬಿಕ ಕಲಹದ ವೇಳೆ ತಾಯಿ ಪರ ವಹಿಸಿದ ಮಗನ ಎದೆಗೆ ಸಿಟ್ಟಿನಲ್ಲಿ ಚಾಕುವಿನಿಂದ ಇರಿದು ತಂದೆಯೇ ಕೊಂದಿರುವ ದಾರುಣ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ತಂದೆ ಹಾದಿಯಲ್ಲಿ ರಾಷ್ಟ್ರ ರಾಜಕಾರಣಕ್ಕೆ ಬೊಮ್ಮಾಯಿ

Jun 05 2024, 01:31 AM IST
ಭದ್ರಕೋಟೆ ಉಳಿಸಿಕೊಂಡ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಂದೆಯ ಹಾದಿಯಲ್ಲಿ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಸತ್ಪ್ರಜೆ ನಿರ್ಮಾಣ ತಂದೆ-ತಾಯಿ ಆದ್ಯ ಕರ್ತವ್ಯ: ಡಾ.ರಾಜಶೇಖರ ಶಿವಾಚಾರ್ಯರ

May 29 2024, 12:55 AM IST
ಬೀದರ ತಾಲೂಕಿನ ಡೊಂಗರಗಿ ಗ್ರಾಮದಲ್ಲಿ ನಡೆದ ಬಾಬುರಾವ ಸಂಪಾವತಿ ಹುಣಜೆ ದಂಪತಿಯ 50ನೇ ವಿವಾಹ ವಾರ್ಷಿಕೋತ್ಸವದಲ್ಲಿ ಡಾ.ರಾಜಶೇಖರ ಸ್ವಾಮಿ ಗೋರ್ಟಾರನ್ನು ಅಭಿನಂದಿಸಲಾಯಿತು.

ಇಬ್ಬರ ಸಾವಿಗೆ ಕಾರಣನಾಗಿದ್ದ ಬಾಲಾರೋಪಿಯ ತಂದೆ ಬಂಧನ

May 22 2024, 12:52 AM IST
ಇಬ್ಬರ ಸಾವಿಗೆ ಕಾರಣನಾಗಿದ್ದ ಬಾಲಾರೋಪಿಯ ತಂದೆಯನ್ನು ಬಂಧನ ಮಾಡಲಾಗಿದ್ದು, ಅಪ್ರಾಪ್ತ ಮಗನಿಗೆ ಪೋರ್ಷೆ ಕಾರು ನೀಡಿದ್ದಕ್ಕೆ ಸೆರೆಯಾಗಿದ್ದಾರೆ. ಈತನಿಗೆ ಮದ್ಯ ನೀಡಿದ್ದಕ್ಕೆ 3 ಬಾರ್‌ ಸಿಬ್ಬಂದಿಯನ್ನೂ ಬಂಧನ ಮಾಡಿ ಬಾರ್ ಸೀಲ್‌ ಮಾಡಿದ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.

ತಾಯಿ-ತಂದೆ ಸೇವೆಗೈದು ಸಂತೃಪ್ತಿ ಕಾಣಿ

May 21 2024, 12:38 AM IST
ಭಾಲ್ಕಿ ತಾಲೂಕಿನ ಮೊರಂಬಿ ಗ್ರಾಮದ ಮಹಾದೇವ ಮಂದಿರದ ಕಳಸಾರೋಹಣ ಕಾರ್ಯಕ್ರಮದಲ್ಲಿ ಪಂಡರಾಪುರದ ವಿಠ್ಠಲ-ರುಕ್ಮಿಣಿ ಮಂದಿರದ ಅಧ್ಯಕ್ಷರಾದ ಗಹಿನಿನಾಥ ಮಹಾರಾಜ ಔಸೆಕರ ಮಾತನಾಡಿದರು.

ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನೇ ಕೊಂದ ತಂದೆ

May 19 2024, 01:47 AM IST
ರಾಮನಗರ: ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ತಂದೆ-ತಾಯಿ, ಅಜ್ಜಿ-ತಾತ ಗಲಾಟೆ: ಮಗುವಿನ ವಿದ್ಯೆಗೆ ಕುತ್ತು!

May 17 2024, 12:33 AM IST
ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಮಾತು ಜನಜನಿತ. ಆದರೆ, ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ತಂದೆ-ತಾಯಿ ಮತ್ತು ಅಜ್ಜಿ-ತಾತ ನಡುವಿನ ಜಗಳದಲ್ಲಿ ಮಗುವೊಂದು 9 ವರ್ಷವಾದರೂ ಶಾಲೆಗೆ ದಾಖಲಾಗದೆ ಕಲಿಕೆಯಿಂದ ದೂರ ಉಳಿದಿದೆ.

.ಮಗು ಮಾರಾಟ ಪ್ರಕರಣ: ತಂದೆ ಸಹಿತ ನಾಲ್ವ ಬಂಧನ

May 15 2024, 01:36 AM IST
ತಾಲೂಕಿನ ಡಿಕೆಹಳ್ಳಿ ಗ್ರಾಮ ಪಂಚಾಯ್ತಿಯ ದಾಸರಹೊಸಹಳ್ಳಿ ಗ್ರಾಮದ ಹೆನ್ರೀ ಜೋಸೆಫ್, ಮತ್ತು ಭುವನೇಶ್ವರಿ ಎಂಬುವವರು ವಲ್ಲಿ ಎಂಬುವರಿಂದ 5 ತಿಂಗಳ ಮಗುವನ್ನು 2023ರಲ್ಲಿ ದತ್ತು ನೀಡಿ ಪಟ್ಟಣದ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು

ತಂದೆ, ತಾಯಿ, ಬಂಧು, ಬಳಗದ ಋಣ ಅಪಾರ: ಡಾ.ಶಾಲಿನಿ

May 14 2024, 01:04 AM IST
ಜನರ ದೈಹಿಕ ನೋವುಗಳನ್ನು ಶಮನಗೊಳಿಸಿ, ರೋಗಿಗಳಿಗೆ ಸಂತೋಷ ಮೂಡಿಸುವಲ್ಲಿ ಸಾಧ್ಯವಿರುವ ವೈದ್ಯಕೀಯ ಶಿಕ್ಷಣ ಪೂರೈಸಿರುವುದು ನನ್ನಲ್ಲಿ ಸಾರ್ಥಕ ಭಾವ ತಂದಿದೆ ಎಂದು ಡಾ.ಶಾಲಿನಿ ಯ.ಕುಂದರಗಿ ಎಂದು ಹೇಳಿದರು.

ತಂದೆ ಸಾವಿಗೆ ನೊಂದು ವಿಕಲಚೇತನ ಮಗ ಆತ್ಮಹತ್ಯೆ

May 13 2024, 01:01 AM IST
ತಂದೆ ನಿಧನದ ನೋವಿನಿಂದ ನೊಂದಿದ್ದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾಳಿ ತಾ. ಚೀಲಾಪುರ ಗ್ರಾಮದಲ್ಲಿ ವರದಿಯಾಗಿದೆ.
  • < previous
  • 1
  • ...
  • 8
  • 9
  • 10
  • 11
  • 12
  • 13
  • 14
  • 15
  • 16
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved