ಕಳೆದುಕೊಂಡ ತಾಯಿ-ತಂದೆ, ಸಮಯ ಎಂದಿಗೂ ಸಿಗುವುದಿಲ್ಲ: ಅಮರೇಶ್ವರ ಸ್ವಾಮೀಜಿ
Apr 11 2024, 12:49 AM ISTಕಳಕೊಂಡ ತಾಯಿ, ತಂದೆ ಹಾಗೂ ಕಳೆದ ಸಮಯ ಎಂದಿಗೂ ಸಿಗುವುದಿಲ್ಲ. ಅವು ಬಜಾರದಲ್ಲಿ ಕೊಂಡು ತರುವ ವಸ್ತುಗಳಲ್ಲ, ಗಳಿಸಿದ ಆಸ್ತಿ ಹಾಗೂ ಹಣ ಕಳವುದಾರೇ ಮತ್ತೆ ಗಳಿಸಬಹುದು ಎಂದು ಕವಲಗುಡ್ಡ ಅಮರೇಶ್ವರ ಸ್ವಾಮೀಜಿ ನುಡಿದರು.