ಜಿಲ್ಲಾ ಸಚಿವರ ಆಸ್ಪತ್ರೆಯಲ್ಲೇ ಹುಟ್ಟಿದ್ದು, ದಾಖಲೆ ಪರಿಶೀಲಿಸಲಿ
Mar 29 2024, 12:51 AM ISTಜಿಲ್ಲಾ ಉಸ್ತುವಾರಿ ಸಚಿವರ ಒಡೆತನದ ಆಸ್ಪತ್ರೆಯಲ್ಲೇ ನಾನು ಹುಟ್ಟಿದ್ದು, ಬೇಕಿದ್ದರೆ ದಾಖಲಾತಿಗಳನ್ನು ಪರಿಶೀಲಿಸಲಿ. ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ಸಚಿವರು ನೀಡಬಾರದು ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಗೂ ಅಹಿಂದ ಯುವ ನಾಯಕ ವಿನಯ್ಕುಮಾರ್ ಜಿ.ಬಿ. ಹೊನ್ನಾಳಿಯಲ್ಲಿ ಹೇಳಿದ್ದಾರೆ.