• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಗ್ಯಾಸ್‌ ಕಟರ್‌ ಬಳಸಿ ಲಕ್ಷಾಂತರ ಮೌಲ್ಯದ ಬಂಗಾರ, ಬೆಳ್ಳಿ ಕಳ್ಳತನ

Jul 17 2024, 12:47 AM IST
ಗ್ಯಾಸ್‌ ಕ​ಟರ್‌ ಮೂ​ಲಕ ಅಂಗಡಿಯ ಬಾ​ಗಿಲು ಮು​ರಿದು ಒ​ಳ ನುಗ್ಗಿದ ಕ​ಳ್ಳರು, ಅಂಗ​ಡಿ​ಯ​ಲ್ಲಿನ ಸಿ​ಸಿ ಕ್ಯಾ​ಮೆ​ರಾ​ ಸ್ಥ​ಗಿ​ತ​ಗೊ​ಳಿಸಿದ್ದಾರೆ. ಬ​ಳಿ​ಕ ಅಂಗ​ಡಿ​ಯ​ಲ್ಲಿದ್ದ ₹ 22.65 ಲಕ್ಷ ಮೌ​ಲ್ಯದ 250 ಗ್ರಾಂ ಚಿನ್ನ, 10 ಕೆಜಿ ಬೆಳ್ಳಿ ಆ​ಭ​ರಣ ಕ​ಳ್ಳ​ತನ ಮಾಡಿ ಪ​ರಾ​ರಿ​ಯಾ​ಗಿ​ದ್ದಾರೆ.

ಸೂರಿ ನಿರ್ದೇಶನದ ಕಾಗೆ ಬಂಗಾರ ಶುರು

May 15 2024, 01:39 AM IST
ಸೂರಿಯ ಬಹು ಕಾಲದ ಕನಸು ಕಾಗೆ ಬಂಗಾರ ಸಿಟ್ಟೇರಲು ಸಿದ್ಧವಾಗಿದೆ.

ಶರಣರ ವಚನ ಅರ್ಥೈಸಿಕೊಂಡರೇ ಬಾಳು ಬಂಗಾರ: ಡಾ.ಸಿದ್ದರಾಮ ಸ್ವಾಮೀಜಿ

May 09 2024, 01:01 AM IST
ಅನುಭಾವ ಚಿಂತನ ಕಾರ್ಯಕ್ರಮದಲ್ಲಿ ಗದಗ-ಡಂಬಳದ ತೋಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ ಮಾತನಾಡಿದರು.

ಬಸ್ಸಿನಲ್ಲಿ ಬಿಟ್ಟಿದ್ದ ಹಣ, ಬಂಗಾರ ಹಿಂದಿರುಗಿಸಿದ ಸಾರಿಗೆ ಸಿಬ್ಬಂದಿ

May 02 2024, 12:18 AM IST
ಭಾಲ್ಕಿ ಪಟ್ಟಣದ ಬಸ್ ಡಿಪೋದಲ್ಲಿ ಹಣ ಮತ್ತು ಬಂಗಾರ ಬಿಟ್ಟುಹೋದ ಪ್ರಯಾಣಿಕರಿಗೆ ಹಿಂದಿರುಗಿಸಿದ ಚಾಲಕ ಮತ್ತು ನಿರ್ವಾಹಕರಿಗೆ ಡಿಪೋ ಸಿಬ್ಬಂದಿ ಸನ್ಮಾನಿಸಿದರು.

ಬೆಲೆ ಏರಿದ್ದರೂ 3 ತಿಂಗಳಲ್ಲಿ 180 ಟನ್‌ ಬಂಗಾರ ಆಮದು!

May 01 2024, 01:18 AM IST
ಚಿನ್ನದ ಬೆಲೆ ಗಗನಕ್ಕೆ ಏರಿದ್ದರೂ ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಭಾರತ ಭರ್ಜರಿ 179.4 ಟನ್‌ ಚಿನ್ನ ಆಮದು ಮಾಡಿಕೊಂಡಿದೆ.

ಕಿರಿಯರ ಅಥ್ಲೆಟಿಕ್ಸ್‌: ರಾಜ್ಯದ ಉನ್ನತಿಗೆ ಬಂಗಾರ, ನಿಯೋಲ್‌ಗೆ ಬೆಳ್ಳಿ

Mar 10 2024, 01:31 AM IST
ಕರ್ನಾಟಕ ಕೂಟದಲ್ಲಿ ಈ ವರೆಗೆ 2 ಚಿನ್ನ ಸೇರಿ 3 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಕೂಟದ ಮೊದಲ ದಿನವಾದ ಶುಕ್ರವಾರ ಮಹಿಳಾ ವಿಭಾಗದ ಲಾಂಗ್‌ಜಂಪ್‌ನಲ್ಲಿ ಪಾವನ ನಾಗರಾಜ್‌ ಚಿನ್ನ ಗೆದ್ದಿದ್ದರು.

ಗ್ರಾಹಕರ ಸೋಗಿನಲ್ಲಿ ಬಂದು ₹ 22 ಲಕ್ಷ ಮೌಲ್ಯದ ಬಂಗಾರ ಕಳ್ಳತನ

Feb 14 2024, 02:15 AM IST
ಗ್ರಾಹಕರ ಸೊಗಿನಲ್ಲಿ ಬಂಗಾರ ಖರೀದಿಸುವ ನೆಪ ಮಾಡಿಕೊಂಡು ಬಂದ ಮಹಿಳೆಯರ ತಂಡವೊಂದು ಪಟ್ಟಣದ ಚಿಣ್ಣದ ಅಂಗಡಿಯೊಂದರಲ್ಲಿ ಅಂದಾಜು 416 ಗ್ರಾಂ ಚಿನ್ನದ ಆಭರಣ ಕಳವು ಮಾಡಿ ಪರಾರಿಯಾದ ಘಟನೆ ಸಂಭವಿಸಿದೆ. ಈ ಕುರಿತು ಹಳಿಯಾಳ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ತಾಯಿ ಎದೆಹಾಲು ದ್ರವರೂಪದ ಬಂಗಾರ: ಡಾ. ಆಶಾ ಬೆನಕಪ್ಪ

Dec 25 2023, 01:32 AM IST
ಮಕ್ಕಳ ಹಡೆಯುವ ತಾಯಂದಿರಿಗೆ ತಮ್ಮ ಎದೆಹಾಲು ಶಿಶುವಿಗೆ ದ್ರವರೂಪದ ಬಂಗಾರ ಎಂಬುದೇ ಮರೆತಿರುತ್ತಾರೆ. ಮಗುವಿನ ಸಮಗ್ರ ಆರೋಗ್ಯಾಭಿವೃದ್ಧಿಗೆ ಈ ಎದೆ ಹಾಲೇ ಮೂಲಾಧಾರ ಆಗಿರುತ್ತದೆ ಎಂದು ಖ್ಯಾತ ಮಕ್ಕಳ ಹಿರಿಯ ವೈದ್ಯೆ ಡಾ. ಆಶಾ ಬೆನಕಪ್ಪ ಹೇಳಿದ್ದಾರೆ.
  • < previous
  • 1
  • 2
  • 3
  • next >

More Trending News

Top Stories
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
ವಸುಧೈವ ಕುಟುಂಬಕಂ’ ಆಶಯದ ಮೂರ್ತರೂಪ ಮೋಹನ್ ಭಾಗವತ್ ಜೀ
ನಟ ದರ್ಶನ್‌ ಭದ್ರತೆಗೆ 24 ತಾಸು ಐವರು ಅಧಿಕಾರಿಗಳು!
‘ಕೃಷ್ಣಾ ಮೇಲ್ದಂಡೆ ಪೂರ್ಣ ಸರ್ಕಾರದ ವಾಗ್ದಾನ’
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved