• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಚದುರಂಗದಲ್ಲಿ ಹೊಸ ಚರಿತ್ರೆ: 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಡಬಲ್‌ ಬಂಗಾರ!

Sep 23 2024, 01:15 AM IST
ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿವೆ. ಪುರುಷರ ತಂಡ 11 ಪಂದ್ಯಗಳಲ್ಲಿ 10 ರಲ್ಲಿ ಗೆದ್ದು ಮತ್ತು ಮಹಿಳಾ ತಂಡ ಅಜರ್‌ಬೈಜಾನ್‌ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡವು.

50 ಲಕ್ಷ ರು.ಮೌಲ್ಯದ ಬಂಗಾರ ಬೆಳ್ಳಿ ಆಭರಣ ವಶ

Sep 14 2024, 01:52 AM IST
50 ಲಕ್ಷ ರು.ಮೌಲ್ಯದ ಬಂಗಾರ ಬೆಳ್ಳಿ ಆಭರಣ ವಶ

ರಾಷ್ಟ್ರೀಯ ಈಜು : 17 ಬಂಗಾರ ಸೇರಿ 33 ಪದಕ ಗೆದ್ದ ಕರ್ನಾಟಕ ಸಮಗ್ರ ಚಾಂಪಿಯನ್‌ ಈಜುಪಟುಗಳು

Sep 14 2024, 01:46 AM IST
ರಾಜ್ಯದ ಈಜುಪಟುಗಳು 17 ಚಿನ್ನ, 12 ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಒಟ್ಟು 33 ಪದಕಗಳನ್ನು ತಮ್ಮದಾಗಿಸಿಕೊಂಡರು. ಮಹಾರಾಷ್ಟ್ರ 6 ಚಿನ್ನ, 4 ಬೆಳ್ಳಿ, 4 ಕಂಚಿನೊಂದಿಗೆ 2ನೇ ಸ್ಥಾನ ಪಡೆದುಕೊಂಡಿತು.

ಗುರುವಿನ ಮಾರ್ಗದರ್ಶನದಿಂದ ಬದುಕು ಬಂಗಾರ

Sep 09 2024, 01:36 AM IST
ಗುರುವಿಲ್ಲದೇ ಯಾವುದೇ ವಿದ್ಯೆ ಇಲ್ಲ. ಗುರುವಿನ ಮಾತೃರೂಪದ ಆಶೀರ್ವಾದ, ನಿರಂತರ ಮಾರ್ಗದರ್ಶನವಾದಾಗ ಮಾತ್ರ ಬದುಕು ಬಂಗಾರವಾಗಲು ಸಾಧ್ಯ ಎಂದು ರಬಕವಿ ಗುರುದೇವ ಶ್ರೀಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ತಿಳಿಸಿದರು.

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಏಷ್ಯನ್‌ ದಾಖಲೆ ಜತೆ ಬಂಗಾರ ಗೆದ್ದ ಪ್ರವೀಣ್‌ : ಭಾರತಕ್ಕೆ 6ನೇ ಚಿನ್ನದ ಪದಕ

Sep 07 2024, 01:34 AM IST
ಭಾರತಕ್ಕೆ 6ನೇ ಚಿನ್ನದ ಪದಕ. ಪುರುಷರ ಹೈಜಂಪ್‌ ಟಿ64 ವಿಭಾಗದಲ್ಲಿ ಸ್ವರ್ಣ ಗೆದ್ದ ಪ್ರವೀಣ್‌ ಕುಮಾರ್‌. 2.08 ಮೀ. ಎತ್ತರಕ್ಕೆ ಜಿಗಿದು ಏಷ್ಯಾ ದಾಖಲೆ. ಭಾರತದ ಪದಕ ಗಳಿಕೆ 26ಕ್ಕೆ ಏರಿಕೆ. ಅಥ್ಲೆಟಿಕ್ಸ್‌ನಲ್ಲೇ ಈ ಬಾರಿ ಭಾರತಕ್ಕೆ 14 ಮೆಡಲ್‌

ಪುರುಷರ ಜಾವೆಲಿನ್‌ ಎಸೆತ : ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ 2ನೇ ಬಂಗಾರ ಗೆದ್ದು ಮಿನುಗಿದ ಸುಮಿತ್‌

Sep 04 2024, 01:49 AM IST
ಪುರುಷರ ಜಾವೆಲಿನ್‌ ಎಸೆತ ಎಫ್‌-64 ವಿಭಾಗದಲ್ಲಿ ಚಿನ್ನ. ಸತತ 2ನೇ ಪ್ಯಾರಾಲಿಂಪಿಕ್ಸಲ್ಲೂ ಬಂಗಾರ ಗೆದ್ದ ಸಾಧನೆ. ಈ ಬಾರಿ ಭಾರತಕ್ಕೆ 3ನೇ ಚಿನ್ನದ ಪದಕ

ಹಣ, ಬಂಗಾರ ಮರಳಿಕೊಡಿಸಿ ಎಂದು ರೈತರ ಪಟ್ಟು

Aug 29 2024, 12:50 AM IST
ಹಣ, ಬಂಗಾರ ಮರಳಿಕೊಡಿಸಿ ಎಂದು ರೈತರ ಪಟ್ಟು

ಜಾವೆಲಿನ್‌ ಬಂಗಾರ ವಿಜೇತ ನದೀಂಗೆ ಪಾಕಿಸ್ತಾನ ಸರ್ಕಾರ 15 ಕೋಟಿ ರು. ನಗದು ಬಹುಮಾನ!

Aug 12 2024, 01:04 AM IST
ನದೀಂಗೆ ಪಾಕಿಸ್ತಾನ ಸರ್ಕಾರ, ಅವರ ತವರು ರಾಜ್ಯವಾದ ಪಂಜಾಬ್‌ ಸರ್ಕಾರ ಸೇರಿ ಒಟ್ಟು 15 ಕೋಟಿ ಪಾಕಿಸ್ತಾನಿ ರು. (ಭಾರತೀಯ ರು.ನಲ್ಲಿ ಅಂದಾಜು 4.52 ಕೋಟಿ) ಬಹುಮಾನ ಘೋಷಿಸಿವೆ.

ಬಾಳೆಹಣ್ಣು ವ್ಯಾಪಾರಿ ಮಗಳಿಗೆ ಸ್ನಾತಕೋತ್ತರ ಪದವಿಯಲ್ಲಿ ಬಂಗಾರ

Aug 11 2024, 01:34 AM IST
ಹೊಳೆನರಸೀಪುರ ಪಟ್ಟಣದ ಮಾರುಕಟ್ಟೆಯಲ್ಲಿನ ಬಾಳೆಹಣ್ಣಿನ ಸಗಟು ವ್ಯಾಪಾರಿ ಸತೀಶ್ ಅವರ ಪುತ್ರಿ ಎಸ್.ದೀಕ್ಷಿತಾ ಅವರು ತುಮಕೂರು ವಿವಿಯ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್‍ಯಾಂಕ್ ಪಡೆದು ಚಿನ್ನದ ಮೆಡಲ್ ಮುಡಿಗೇರಿಸಿಕೊಂಡಿದ್ದಾರೆ. ತಾಲೂಕಿನ ಕಡಿವಿನಕೋಟೆ ಗ್ರಾಮದ ನಿವಾಸಿಯಾಗಿದ್ದು, ಸರಕಾರಿ ಕನ್ನಡ ಶಾಲೆಯಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ನಂತರ ತುಮಕೂರಿನಲ್ಲಿ ಉನ್ನತ ವ್ಯಾಸಂಗ ನಡೆಸಿದ್ದಾರೆ. ಪೋಷಕರ ಕಷ್ಟ ಅರ್ಥ ಮಾಡಿಕೊಂಡು ಓದಿನ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರಿಂದ ಸಾಧನೆ ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಹಾಡುಹಗಲೇ ಮನೆ ಕಳ್ಳತನ: ಬಂಗಾರ, ಹಣ ದೋಚಿ ಪರಾರಿ

Aug 03 2024, 12:34 AM IST
ಮುದಗಲ್ ಪಟ್ಟಣದಲ್ಲಿ ನಡೆದ ಕಳ್ಳತನದ ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೋಲೀಸ ಹೆಚ್ಚುವರಿ ವರಿಷ್ಠಾಧಿಕಾರಿ ಬಿ.ಹರೀಶ ಭೇಟಿ ನೀಡಿ ಪರಿಶೀಲಿಸಿದರು.
  • < previous
  • 1
  • 2
  • 3
  • next >

More Trending News

Top Stories
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
ವಸುಧೈವ ಕುಟುಂಬಕಂ’ ಆಶಯದ ಮೂರ್ತರೂಪ ಮೋಹನ್ ಭಾಗವತ್ ಜೀ
ನಟ ದರ್ಶನ್‌ ಭದ್ರತೆಗೆ 24 ತಾಸು ಐವರು ಅಧಿಕಾರಿಗಳು!
‘ಕೃಷ್ಣಾ ಮೇಲ್ದಂಡೆ ಪೂರ್ಣ ಸರ್ಕಾರದ ವಾಗ್ದಾನ’
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved