• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪುರುಷರ ಜಾವೆಲಿನ್‌ ಎಸೆತ : ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ 2ನೇ ಬಂಗಾರ ಗೆದ್ದು ಮಿನುಗಿದ ಸುಮಿತ್‌

Sep 04 2024, 01:49 AM IST
ಪುರುಷರ ಜಾವೆಲಿನ್‌ ಎಸೆತ ಎಫ್‌-64 ವಿಭಾಗದಲ್ಲಿ ಚಿನ್ನ. ಸತತ 2ನೇ ಪ್ಯಾರಾಲಿಂಪಿಕ್ಸಲ್ಲೂ ಬಂಗಾರ ಗೆದ್ದ ಸಾಧನೆ. ಈ ಬಾರಿ ಭಾರತಕ್ಕೆ 3ನೇ ಚಿನ್ನದ ಪದಕ

ಹಣ, ಬಂಗಾರ ಮರಳಿಕೊಡಿಸಿ ಎಂದು ರೈತರ ಪಟ್ಟು

Aug 29 2024, 12:50 AM IST
ಹಣ, ಬಂಗಾರ ಮರಳಿಕೊಡಿಸಿ ಎಂದು ರೈತರ ಪಟ್ಟು

ಜಾವೆಲಿನ್‌ ಬಂಗಾರ ವಿಜೇತ ನದೀಂಗೆ ಪಾಕಿಸ್ತಾನ ಸರ್ಕಾರ 15 ಕೋಟಿ ರು. ನಗದು ಬಹುಮಾನ!

Aug 12 2024, 01:04 AM IST
ನದೀಂಗೆ ಪಾಕಿಸ್ತಾನ ಸರ್ಕಾರ, ಅವರ ತವರು ರಾಜ್ಯವಾದ ಪಂಜಾಬ್‌ ಸರ್ಕಾರ ಸೇರಿ ಒಟ್ಟು 15 ಕೋಟಿ ಪಾಕಿಸ್ತಾನಿ ರು. (ಭಾರತೀಯ ರು.ನಲ್ಲಿ ಅಂದಾಜು 4.52 ಕೋಟಿ) ಬಹುಮಾನ ಘೋಷಿಸಿವೆ.

ಬಾಳೆಹಣ್ಣು ವ್ಯಾಪಾರಿ ಮಗಳಿಗೆ ಸ್ನಾತಕೋತ್ತರ ಪದವಿಯಲ್ಲಿ ಬಂಗಾರ

Aug 11 2024, 01:34 AM IST
ಹೊಳೆನರಸೀಪುರ ಪಟ್ಟಣದ ಮಾರುಕಟ್ಟೆಯಲ್ಲಿನ ಬಾಳೆಹಣ್ಣಿನ ಸಗಟು ವ್ಯಾಪಾರಿ ಸತೀಶ್ ಅವರ ಪುತ್ರಿ ಎಸ್.ದೀಕ್ಷಿತಾ ಅವರು ತುಮಕೂರು ವಿವಿಯ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್‍ಯಾಂಕ್ ಪಡೆದು ಚಿನ್ನದ ಮೆಡಲ್ ಮುಡಿಗೇರಿಸಿಕೊಂಡಿದ್ದಾರೆ. ತಾಲೂಕಿನ ಕಡಿವಿನಕೋಟೆ ಗ್ರಾಮದ ನಿವಾಸಿಯಾಗಿದ್ದು, ಸರಕಾರಿ ಕನ್ನಡ ಶಾಲೆಯಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ನಂತರ ತುಮಕೂರಿನಲ್ಲಿ ಉನ್ನತ ವ್ಯಾಸಂಗ ನಡೆಸಿದ್ದಾರೆ. ಪೋಷಕರ ಕಷ್ಟ ಅರ್ಥ ಮಾಡಿಕೊಂಡು ಓದಿನ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರಿಂದ ಸಾಧನೆ ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಹಾಡುಹಗಲೇ ಮನೆ ಕಳ್ಳತನ: ಬಂಗಾರ, ಹಣ ದೋಚಿ ಪರಾರಿ

Aug 03 2024, 12:34 AM IST
ಮುದಗಲ್ ಪಟ್ಟಣದಲ್ಲಿ ನಡೆದ ಕಳ್ಳತನದ ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೋಲೀಸ ಹೆಚ್ಚುವರಿ ವರಿಷ್ಠಾಧಿಕಾರಿ ಬಿ.ಹರೀಶ ಭೇಟಿ ನೀಡಿ ಪರಿಶೀಲಿಸಿದರು.

ಗ್ಯಾಸ್‌ ಕಟರ್‌ ಬಳಸಿ ಲಕ್ಷಾಂತರ ಮೌಲ್ಯದ ಬಂಗಾರ, ಬೆಳ್ಳಿ ಕಳ್ಳತನ

Jul 17 2024, 12:47 AM IST
ಗ್ಯಾಸ್‌ ಕ​ಟರ್‌ ಮೂ​ಲಕ ಅಂಗಡಿಯ ಬಾ​ಗಿಲು ಮು​ರಿದು ಒ​ಳ ನುಗ್ಗಿದ ಕ​ಳ್ಳರು, ಅಂಗ​ಡಿ​ಯ​ಲ್ಲಿನ ಸಿ​ಸಿ ಕ್ಯಾ​ಮೆ​ರಾ​ ಸ್ಥ​ಗಿ​ತ​ಗೊ​ಳಿಸಿದ್ದಾರೆ. ಬ​ಳಿ​ಕ ಅಂಗ​ಡಿ​ಯ​ಲ್ಲಿದ್ದ ₹ 22.65 ಲಕ್ಷ ಮೌ​ಲ್ಯದ 250 ಗ್ರಾಂ ಚಿನ್ನ, 10 ಕೆಜಿ ಬೆಳ್ಳಿ ಆ​ಭ​ರಣ ಕ​ಳ್ಳ​ತನ ಮಾಡಿ ಪ​ರಾ​ರಿ​ಯಾ​ಗಿ​ದ್ದಾರೆ.

ಸೂರಿ ನಿರ್ದೇಶನದ ಕಾಗೆ ಬಂಗಾರ ಶುರು

May 15 2024, 01:39 AM IST
ಸೂರಿಯ ಬಹು ಕಾಲದ ಕನಸು ಕಾಗೆ ಬಂಗಾರ ಸಿಟ್ಟೇರಲು ಸಿದ್ಧವಾಗಿದೆ.

ಶರಣರ ವಚನ ಅರ್ಥೈಸಿಕೊಂಡರೇ ಬಾಳು ಬಂಗಾರ: ಡಾ.ಸಿದ್ದರಾಮ ಸ್ವಾಮೀಜಿ

May 09 2024, 01:01 AM IST
ಅನುಭಾವ ಚಿಂತನ ಕಾರ್ಯಕ್ರಮದಲ್ಲಿ ಗದಗ-ಡಂಬಳದ ತೋಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ ಮಾತನಾಡಿದರು.

ಬಸ್ಸಿನಲ್ಲಿ ಬಿಟ್ಟಿದ್ದ ಹಣ, ಬಂಗಾರ ಹಿಂದಿರುಗಿಸಿದ ಸಾರಿಗೆ ಸಿಬ್ಬಂದಿ

May 02 2024, 12:18 AM IST
ಭಾಲ್ಕಿ ಪಟ್ಟಣದ ಬಸ್ ಡಿಪೋದಲ್ಲಿ ಹಣ ಮತ್ತು ಬಂಗಾರ ಬಿಟ್ಟುಹೋದ ಪ್ರಯಾಣಿಕರಿಗೆ ಹಿಂದಿರುಗಿಸಿದ ಚಾಲಕ ಮತ್ತು ನಿರ್ವಾಹಕರಿಗೆ ಡಿಪೋ ಸಿಬ್ಬಂದಿ ಸನ್ಮಾನಿಸಿದರು.

ಬೆಲೆ ಏರಿದ್ದರೂ 3 ತಿಂಗಳಲ್ಲಿ 180 ಟನ್‌ ಬಂಗಾರ ಆಮದು!

May 01 2024, 01:18 AM IST
ಚಿನ್ನದ ಬೆಲೆ ಗಗನಕ್ಕೆ ಏರಿದ್ದರೂ ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಭಾರತ ಭರ್ಜರಿ 179.4 ಟನ್‌ ಚಿನ್ನ ಆಮದು ಮಾಡಿಕೊಂಡಿದೆ.
  • < previous
  • 1
  • 2
  • 3
  • next >

More Trending News

Top Stories
ಗುತ್ತಿಗೆ, ಖರೀದಿಯಲ್ಲಿ ಅಲ್ಪಸಂಖ್ಯಾತ ಮೀಸಲು ಬಳಿಕ ರಾಜ್ಯ ಸರ್ಕಾರ ಮತ್ತೊಂದು ನಿರ್ಧಾರ
ಕಾಲ್ತುಳಿತ ತಡೆಗೆ ಹೊಸ ಕಾನೂನು - ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ
ಇಂಗ್ಲಿಷ್ ಮಾತಾಡುವವರು ನಾಚಿಕೆ ಪಡುವ ದಿನ ದೂರವಿಲ್ಲ: ಶಾ
ವಾರಾಂತ್ಯದಲ್ಲಿ ಇರಾನ್‌ ಮೇಲೆ ದಾಳಿಗೆ ಅಮೆರಿಕ ಸೇನೆ ಸಜ್ಜು
ಜಗತ್ತಿನ ಟಾಪ್‌ ವಿವಿ ಪಟ್ಟಿಯಲ್ಲಿ ಭಾರತದ 54 ವಿವಿಗಳಿಗೆ ಸ್ಥಾನ : ಚರಿತ್ರೇಲೇ ಮೊದಲು
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved