• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಾಕಡಾ ಮಲ್ಲಿಗೆ ಬೆಳೆದ ರೈತ ಸಿದ್ದಪ್ಪನ ಬದುಕು ಬಂಗಾರ

Sep 08 2025, 01:01 AM IST
ಕಬ್ಬೂರ ಗ್ರಾಮದ ಸಿದ್ದಪ್ಪ ಹೊಸಳ್ಳಿ ಎಂಬ ರೈತರು ತಮ್ಮ ಜಮೀನಿನಲ್ಲಿ ಕಾಕಡಾ ಮಲ್ಲಿಗೆ ಹೂವು ಬೆಳೆದು ಲಾಭ ಪಡೆಯುತ್ತಿದ್ದಾರೆ.

ತುಂಗಭದ್ರಾ-ಕೃಷ್ಣಾ ನೀರಿನಿಂದ ಕನಕಗಿರಿ ರೈತರ ಬದುಕು ಬಂಗಾರ

Aug 26 2025, 01:05 AM IST
ಕೃಷ್ಣಾ ಬಿ ಸ್ಕೀಂ ಹಾಗೂ ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ಕನಕಗಿರಿ ತಾಲೂಕಿನ ಹಲವು ಗ್ರಾಮಗಳ ಕೆರೆಗಳಿಗೆ ನೀರು ಸರಬರಾಜು ಮಾಡಿ ರೈತರ ಬದುಕು ಹಸನುಗೊಳಿಸುವ ಮಹತ್ಕಾರ್ಯ ನಮ್ಮ ಸರ್ಕಾರ ಮಾಡಿದೆ ಎಂದು ಶಿವರಾಜ ತಂಗಡಗಿ ಹೇಳಿದರು.

ಪತಿ, ಪತ್ನಿ ಅರಿತು ನಡೆದರೆ ಬಾಳು ಬಂಗಾರ-ಕಲ್ಲಯ್ಯಜ್ಜನವರು

Aug 26 2025, 01:05 AM IST
ಇಂದಿನ ಆಧುನಿಕ ಸಮಾಜದಲ್ಲಿ ಪತಿ ಹಾಗೂ ಪತ್ನಿ ಒಬ್ಬರಿಗೊಬ್ಬರು ಅರಿತು ನಡೆದರೆ ಅವರ ಬಾಳು ಬಂಗಾರವಾಗುತ್ತದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.

30 ಲಕ್ಷ ರು. ಮೌಲ್ಯದ ಬಂಗಾರ, 3.5 ಲಕ್ಷ ನಗದು ಕಳವು

Aug 06 2025, 01:15 AM IST
ಮಗಳ ಮದುವೆಗೆಂದು ಮಾಡಿಸಿದ್ದ ಬಂಗಾರದ ಒಡವೆಗಳು ಹಾಗೂ ಹಣವನ್ನು ಖದೀಮರು ಹಾಡುಹಗಲೇ ದೋಚಿರುವ ಘಟನೆ ಪಟ್ಟಣದ ಮಾರುತಿನಗರ ಬಡಾವಣೆಯಲ್ಲಿ ನಡೆದಿದೆ.

ನಟಿ ರಚಿತಾಗೆ ಜಗ್ಗದಾದಾ ಬಂಗಾರ ಗಿಫ್ಟ್‌?

Jul 22 2025, 12:00 AM IST

ಕನ್ನಡ ಚಲನಚಿತ್ರ ರಂಗದ ಕೆಲ ಪ್ರಮುಖ ಕಲಾವಿದರು ಹಾಗೂ ನಿರ್ಮಾಪಕರ ಜತೆ ಕೂಡ ಬೆಂಗಳೂರಿನ ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನಿಗೆ ಒಡನಾಟವಿತ್ತು ಎಂಬ ಮಾತುಗಳು ಕೇಳಿ ಬಂದಿವೆ. 

ಕೊಟ್ಟೂರೇಶ್ವರ ದೇವಸ್ಥಾನದ ಗೋಪುರ ಕಳಸಕ್ಕೆ ಬಂಗಾರ ಲೇಪನ ಕಾರ್ಯ

May 30 2025, 12:13 AM IST
ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಸ್ವಾಮಿಯ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಸ್‌ನಲ್ಲಿದ್ದ ₹ 2.5 ಲಕ್ಷ ಮೌಲ್ಯದ ಬಂಗಾರ ಠಾಣೆಗೆ ಒಪ್ಪಿಸಿದ ವಿದ್ಯಾರ್ಥಿನಿಯರು

May 15 2025, 01:38 AM IST
ಕೊಲ್ಲಿ ನಾಗೇಶ್ವರರಾವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಿಜ್ವಾನ್, ಯಶೋಧ ಕಾಲೇಜಿನಿಂದ ಹುಲಗಿ ಬಸ್‌ನಲ್ಲಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಪ್ರಯಾಣಿಕರ ಸೀಟಿನ ಮೇಲೆ ಬಿದ್ದಿದ್ದ 2 ಚೈನ್, ಒಂದು ರಿಂಗ್ ಸಿಕ್ಕಿವೆ.

ಲಕ್ಷದ ಸನಿಹಕ್ಕೆ ಚಿನ್ನದ ಬೆಲೆ : ದಿಲ್ಲೀಲಿ ದರ ₹ 98100ಕ್ಕೇರಿಕೆ - 4 ತಿಂಗಳಲ್ಲಿ ಬಂಗಾರ ಬೆಲೆ ₹18710 ಏರಿಕೆ

Apr 17 2025, 12:49 AM IST
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಚೀನಾ ನಡುವೆ ತೆರಿಗೆ ಸಮರದಿಂದಾಗಿ ಗಗನಮುಖಿಯಾಗಿರುವ ಚಿನ್ನವು ಬುಧವಾರ ಮತ್ತೆ ಏರುಗತಿ ಹಿಡಿದಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಬಂಗಾರ ಬೆಲೆ 98100 ರು.ಗೆ ತಲುಪಿದೆ. ಅಂದರೆ 1ಲಕ್ಷ ರು.ಗೆ ಕೇವಲ 1900 ರು.ಕಡಿಮೆ ಇದೆ.

ಕುರುಬಗಟ್ಟಿಯಲ್ಲಿ ಬಂಗಾರ ಬಣ್ಣದ ಕಲ್ಲಂಗಡಿ ಕರಾಮತ್ತು!

Mar 18 2025, 12:30 AM IST
ಹಳದಿ ಬಣ್ಣದ ಕಲ್ಲಂಗಡಿ, ಇಳುವರಿಯ ನಿರೀಕ್ಷೆ, ಕುರುಬಗಟ್ಟಿಯ ಮೈಲಾರ ಗುಡ್ಡಪ್ಪನವರ, ಕೃಷಿ ಇಲಾಖೆ

ಅರಸೀಬೀದಿಯ ಅರಸಿ ಅಕ್ಕಾದೇವಿಯ ‘ಬಂಗಾರ’ದ ಕಥೆಗಳು: ಚೆಲುವೆ, ಯೋಧೆ ಆಗಿದ್ದ ದೇವಿ!

Mar 15 2025, 12:10 PM IST

ಇತಿಹಾಸದಲ್ಲಿ ತನ್ನದೇ ಆದ ಅನನ್ಯವಾದ ಸ್ಥಾನವನ್ನು ಹೊಂದಿದ್ದ   ಅಕ್ಕಾದೇವಿಯ ಎರಡು ಬಂಗಾರದ ನಾಣ್ಯಗಳು ಕೆಲವು ದಿನಗಳ ಹಿಂದೆ ತೆಲಂಗಾಣ ರಾಜ್ಯದಲ್ಲಿ ಪತ್ತೆಯಾಗಿವೆ.

  • < previous
  • 1
  • 2
  • 3
  • next >

More Trending News

Top Stories
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
ವಸುಧೈವ ಕುಟುಂಬಕಂ’ ಆಶಯದ ಮೂರ್ತರೂಪ ಮೋಹನ್ ಭಾಗವತ್ ಜೀ
ನಟ ದರ್ಶನ್‌ ಭದ್ರತೆಗೆ 24 ತಾಸು ಐವರು ಅಧಿಕಾರಿಗಳು!
‘ಕೃಷ್ಣಾ ಮೇಲ್ದಂಡೆ ಪೂರ್ಣ ಸರ್ಕಾರದ ವಾಗ್ದಾನ’
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved