• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬಾಂಗ್ಲನ್ನರಿಗೆ ಆಶ್ರಯ: ದೀದಿ ಹೇಳಿಕೆಗೆ ಬಾಂಗ್ಲಾ ಆಕ್ರೋಶ

Jul 25 2024, 01:25 AM IST
200ಕ್ಕೂಹೆಚ್ಚು ಜನ ಸಾವಿಗೀಡಾಗಿರುವ ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ನಿರಾಶ್ರಿತರು ಬಂದರೆ ಅವರಿಗೆ ಪ.ಬಂಗಾಳದಲ್ಲಿ ಆಶ್ರಯ ನೀಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆ ವಿವಾದಕ್ಕೀಡಾಗಿದೆ.

ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಆಫ್ಘನ್‌ ಇನ್‌: ಆಸೀಸ್‌, ಬಾಂಗ್ಲಾ ಔಟ್‌!

Jun 26 2024, 12:40 AM IST
ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಅಫ್ಘಾನಿಸ್ತಾನ ಲಗ್ಗೆ. ಆಸ್ಟ್ರೇಲಿಯಾ, ಬಾಂಗ್ಲಾದೇಶಕ್ಕೆ ಭಾರಿ ನಿರಾಸೆ. ಸೆಮೀಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ ಆಫ್ಘನ್‌.

ಟಿ20 ವಿಶ್ವಕಪ್‌: ಬಾಂಗ್ಲಾ ಹುಲಿಗಳ ಬೇಟೆಯಾಡಿ ಗೆದ್ದ ಭಾರತ

Jun 23 2024, 02:09 AM IST
ಟಿ20 ವಿಶ್ವಕಪ್‌ ಸೂಪರ್‌-8. ಟೀಂ ಇಂಡಿಯಾಕ್ಕೆ ಬಾಂಗ್ಲಾ ವಿರುದ್ಧ 50 ರನ್‌ ಗೆಲುವು. ಸತತ 2 ಜಯದೊಂದಿಗೆ ಸೆಮೀಸ್‌ಗೆ ಇನ್ನಷ್ಟು ಹತ್ತಿರ. ಹಾರ್ದಿಕ್‌ ಫಿಫ್ಟಿ, ವಿರಾಟ್‌, ಪಂತ್‌, ದುಬೆ ಮಿಂಚಿನ ಆಟ. ಭಾರತ 196/5. ಕುಲ್ದೀಪ್‌ ಸ್ಪಿನ್‌ ಮೋಡಿ, ಬಾಂಗ್ಲಾ 146/8. ಸತತ 2ನೇ ಸೋಲು

ಇಂದು ಭಾರತ vs ಬಾಂಗ್ಲಾ ಸೂಪರ್‌-8 ಕದನ

Jun 22 2024, 12:53 AM IST
ವಿಶ್ವಕಪ್‌ನ ಅಂತಿಮ 8ರ ಘಟ್ಟದಲ್ಲಿ ಸತತ 2ನೇ ಗೆಲುವಿಗೆ ಟೀಂ ಇಂಡಿಯಾ ಕಾತರ. ಈ ಪಂದ್ಯದಲ್ಲೂ ಗೆದ್ದರೆ ಸೆಮಿ ಫೈನಲ್‌ ಹಾದಿ ಸುಗಮ. ಕೊಹ್ಲಿ, ರೋಹಿತ್‌ಗೆ ಲಯಕ್ಕೆ ಮರಳಬೇಕಾದ ಒತ್ತಡ. ತಂಡದಲ್ಲಿ ಬದಲಾವಣೆ ನಿರೀಕ್ಷೆ. ಆಸೀಸ್‌ಗೆ ಶರಣಾಗಿದ್ದ ಬಾಂಗ್ಲಾಕ್ಕೆ ಪುಟಿದೇಳುವ ಗುರಿ

ಕಮಿನ್ಸ್‌ ಹ್ಯಾಟ್ರಿಕ್‌: ಆಸ್ಟ್ರೇಲಿಯಾಕ್ಕೆ ತಲೆಬಾಗಿದ ಬಾಂಗ್ಲಾ

Jun 22 2024, 12:48 AM IST
ಸೂಪರ್-8: ಆಸ್ಟ್ರೇಲಿಯಾಕ್ಕೆ ಡಿಎಲ್‌ಎಸ್‌ ನಿಯಮದನ್ವಯ 28 ರನ್‌ಗಳ ಗೆಲುವು. ಬಾಂಗ್ಲಾ 8 ವಿಕೆಟ್‌ಗೆ 140 ರನ್‌. ಆಸೀಸ್‌ 11.2 ಓವರಲ್ಲಿ 100 ರನ್‌ ಗಳಿಸಿದ್ದಾಗ ಪಂದ್ಯ ಸ್ಥಗಿತ, ಆಸೀಸ್‌ಗೆ ಜಯ

ಬಾಂಗ್ಲಾ, ಡಚ್‌: ಯಾರಿಗೆ ಸಿಗಲಿದೆ ಟಿ 20 ವಿಶ್ವಕಪ್‌ನ ಸೂಪರ್‌-8ನಲ್ಲಿ ಸ್ಥಾನ?

Jun 17 2024, 01:36 AM IST
ಸೂಪರ್‌-8 ಹಂತಕ್ಕೆ ಪ್ರವೇಶಿಸಲು ಬಾಂಗ್ಲಾದೇಶ, ನೆದರ್‌ಲೆಂಡ್ಸ್‌ ನಡುವೆ ಇದೆ ಪೈಪೋಟಿ. ಬಾಂಗ್ಲಾ ಫೇವರಿಟ್ಸ್‌ ಆದರೂ ಡಚ್‌ ಪಡೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿ ಗೆದ್ದ ಟೀಮ್‌ ಇಂಡಿಯಾ

Jun 02 2024, 01:45 AM IST
ರಿಷಭ್‌ ಪಂತ್‌, ಹಾರ್ದಿಕ್‌, ಅರ್ಶ್‌ದೀಪ್‌ ಮಿಂಚು. ಹಾರ್ದಿಕ್‌ ಪಾಂಡ್ಯ 23 ಎಸೆತಗಳಲ್ಲಿ 40 ರನ್‌ ಸಿಡಿಸಿದರೆ, ಸೂರ್ಯಕುಮಾರ್‌ ಯಾದವ್‌ 18 ಎಸೆತಗಳಲ್ಲಿ 31 ರನ್‌ ಗಳಿಸಿದರು.

ಇಂದು ಭಾರತ vs ಬಾಂಗ್ಲಾ ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ

Jun 01 2024, 12:45 AM IST
ನ್ಯೂಯಾರ್ಕ್‌ನಲ್ಲಿ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿರುವ ಟೀಂ ಇಂಡಿಯಾ. ಐಪಿಎಲ್‌ ಗುಂಗಿನಿಂದ ಹೊರಬಂದು ಅಮೆರಿಕ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ

ಬಾಂಗ್ಲಾ ಸಂಸದನ ಕೊಲೆಗೆ ₹80 ಕೋಟಿ ಚಿನ್ನ ಕಳ್ಳಸಾಗಣೆ ವ್ಯವಹಾರ ಕಾರಣ!

May 27 2024, 01:15 AM IST
ಕಳೆದ ವಾರ ಕೋಲ್ಕತಾದಲ್ಲಿ ಹತರಾದ ಬಾಂಗ್ಲಾದೇಶ ಸಂಸದ ಅನ್ವರುಲ್‌ ಅಜೀಂ ಅನಾರ್‌ ಅವರ ಸಾವಿಗೆ ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ನಡೆಯುವ 80 ಕೋಟಿ ರು. ಮೌಲ್ಯದ ಚಿನ್ನಕಳ್ಳಸಾಗಣೆ ಹಗರಣದ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಹನಿಟ್ರ್ಯಾಪ್‌ ಮಾಡಿ ಕೋಲ್ಕತಾದಲ್ಲಿ ಬಾಂಗ್ಲಾ ಸಂಸದ ಅನ್ವರುಲ್‌ ಹತ್ಯೆ!

May 25 2024, 10:37 AM IST

ಕಳೆದ ಮೇ 15ರಂದು ಕೋಲ್ಕತಾದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್‌ ಅಜೀಂ ಅನ್ವರ್‌ ಹತ್ಯೆಗೆ ಹನಿಟ್ರ್ಯಾಪ್‌ ತಂತ್ರ ಬಳಸಲಾಗಿತ್ತು ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved