ಸುಮ್ಮನೇ ಅಂದರೆ ಸುಮ್ಮನೇ…ಗಿಡವೊಂದರ ಎಲೆಯ ಹಾಗೆ. ಚಿಗುರುವ ಸಂಭ್ರಮ, ಉದುರುವ ಬೇಸರ ಯಾವುದೂ ಇಲ್ಲದ ಹಾಗೆ ಇರಬೇಕು. ಒಂಟಿತನವೆಂದರೆ ಕಾಲಸತ್ಯವನ್ನು ಒಪ್ಪಿಕೊಳ್ಳುವಂತೆ ಮಾಡುವ, ನಿರ್ಮಮಕಾರದ ಸ್ಥಿತಿ ಗೊಯ್ದುಬಿಡುವ ಮಾರ್ಗ. ಅದು ರೋಗವಲ್ಲ, ಶಾಪವಂತೂ ಅಲ್ಲವೇ ಅಲ್ಲ.
ಪ್ಯಾರಿಸ್ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಹೊತ್ತಲ್ಲಿ ಶುಕ್ರವಾರ ಫ್ರಾನ್ಸ್ನ ರೈಲು ಜಾಲಗಳ ಮೇಲೆ ವಿಧ್ವಂಸಕ ದಾಳಿಯಾಗಿದೆ. ಹಲವು ರೈಲುಗಳಿಗೆ ಬೆಂಕಿ ಹಚ್ಚಲಾಗಿದ್ದು, ಇದರಿಂದ ಸಂಚಾರ ಸ್ತಬ್ಧವಾಗಿದೆ ಹಾಗೂ 8 ಲಕ್ಷ ಪ್ರಯಾಣಿಕರಿಗೆ ತೊಂದರೆಯಾಗಿದೆ.