ಹೆದ್ದಾರಿ ಬಿಟ್ಟು ಮನೆಗಳಿಗೆ ಡಿಕ್ಕಿಯಾಗಿ ನಿಂತ ಲಾರಿ!
Sep 02 2024, 02:05 AM ISTಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗಳಿಗೆ ನುಗ್ಗಿ, ಮೇಲ್ಚಾವಣಿಗೆ ತಾಗಿ ನಿಂತು, ದೊಡ್ಡ ದುರಂತ ತಪ್ಪಿದ ಘಟನೆ ತಾಲೂಕಿನ ಕುರ್ಕಿ ಗ್ರಾಮದ ಬಳಿಯ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ದಾವಣಗೆರೆಯಲ್ಲಿ ಸಂಭವಿಸಿದೆ.