ಪಿಎಚ್ ಡಿ ಪದವಿಗೆ ವಿದ್ಯಾರ್ಥಿಗಳು ಸೀಮಿತಗೊಳ್ಳದಿರಿ:ಪ್ರೊ.ಸಿ.ಎಂ. ತ್ಯಾಗರಾಜ
Oct 13 2024, 01:02 AM ISTವಿದ್ಯಾರ್ಥಿಗಳು ಕೇವಲ ಪಿಎಚ್ ಡಿ ಪದವಿಗೆ ಸೀಮಿತವಾಗಿರದೇ ನಿರಂತರವಾಗಿ ಅಧ್ಯಯನಶೀಲ ಹಾಗೂ ಸಂಶೋಧಕರಾಗಿ ಹೊಸತನವನ್ನು ಕಂಡುಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅದರೊಟ್ಟಿಗೆ ಮಹಾತ್ಮರ ಜೀವನ ಚರಿತ್ರೆ ಕುರಿತು ಸಂಶೋಧನೆಗಳನ್ನು ನಡೆಸಿ, ಐತಿಹಾಸಿಕ ಮಹತ್ವವನ್ನು ಜಗತ್ತಿಗೆ ತಿಳಿಸಬೇಕು ಎಂದು ರಾಣಿ ಚನ್ನಮ್ಮ ವಿಶ್ವದ್ಯಾಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಹೇಳಿದರು.