ಶಾಂತಿ, ನೆಮ್ಮದಿ ಬದುಕಿಗಾಗಿ ಧರ್ಮ ಬೇಕು
Jun 29 2025, 01:34 AM ISTಮಾನವ ಜೀವನದ ಅವಿಭಾಜ್ಯ ಅಂಗ ಧರ್ಮ. ಶಾಂತಿ- ನೆಮ್ಮದಿಯ ಬದುಕಿಗಾಗಿ ಧರ್ಮ ಆಚರಣೆ ಬೇಕು. ಪುಣ್ಯ, ಶಾಂತಿ, ನೆಮ್ಮದಿಯನ್ನು ಮಾರುಕಟ್ಟೆಗಳಲ್ಲಿ ಕೊಳ್ಳಲು ಸಾಧ್ಯವಿಲ್ಲ. ದೇಗುಲಗಳೇ ನಿಜವಾದ ನೆಮ್ಮದಿಯ ತಾಣಗಳು ಎಂದು ಗೋವಿನಕೋವಿ ಹಾಲಸ್ವಾಮೀಜಿ ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ನುಡಿದಿದ್ದಾರೆ.