ರಾಹುಲ್ ಗಾಂಧಿ ಭಸ್ಮಾಸುರರಾದ್ರೆ ಮೋದಿ ಅವರು ಏನು: ಸಚಿವ ಲಾಡ್ ಪ್ರಶ್ನೆ
Apr 21 2025, 12:55 AM ISTಕಳೆದ ಹನ್ನೊಂದು ವರ್ಷದಿಂದ ಈ ದೇಶ ನೆಗೆದು ಬಿದ್ದು ಹೋಗಿದೆಯಲ್ಲ, ಅದಕ್ಕೆ ಕೇಂದ್ರ ಸಚಿವರು ಏನು ಹೇಳುತ್ತಾರೆ. ಹನ್ನೊಂದು ವರ್ಷದಿಂದ ಅಧಿಕಾರದಲ್ಲಿದ್ದಾರಲ್ಲ ದೇಶಕ್ಕಾಗಿ ಏನು ಮಾಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದಲಿತರ ಮೇಲೆ ಅಟ್ರಾಸಿಟಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತು ಬಿಜೆಪಿಯವರು ಮಾತನಾಡುವುದಿಲ್ಲ. ಅವರಿಗೆ ಅನುಕೂಲವಾಗುವ ವಿಷಯಗಳ ಕುರಿತಷ್ಟೇ ಅವರು ಮಾತನಾಡುತ್ತಾರೆ.