ಸಾಹಿತ್ಯ ಲೋಕಕ್ಕೆ ಚುಟುಕು ಸಾಹಿತ್ಯದ ಕೊಡುಗೆ ದೊಡ್ಡದು: ಕನ್ನಡ ಸಾಹಿತ್ಯ ಪರಿಷತ್ನ ಬಿ.ವಾಮದೇವಪ್ಪ
Jan 24 2025, 12:48 AM ISTಸಂಕ್ರಾಂತಿ ಹಬ್ಬದ ಹೊತ್ತಿಗೆ ರೈತರು ತಾವು ಬೆಳೆದ ಬತ್ತ, ರಾಗಿ, ಕಾಳುಗಳನ್ನು ರಾಶಿ ಮಾಡಿ, ಬೆಳೆ ರಾಶಿ ಹಾಗೂ ಎತ್ತುಗಳಿಗೆ ಪೂಜಿಸಿ, ಸಂಭ್ರಮಿಸುವ ಹಬ್ಬವೇ ಈಚೆಗೆ ಸಂಕ್ರಾಂತಿಯಾಗಿ ಆಚರಿಸಲ್ಪಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.