ಸ್ವಾತಂತ್ರ್ಯ ಇದ್ದಲ್ಲಿ ದೇಶದ ಅಭಿವೃದ್ಧಿ ಅಡಗಿದೆ
Aug 16 2024, 12:49 AM ISTಸ್ವಾತಂತ್ರ್ಯ ಬಂದು 78 ವರ್ಷವಾದರೂ ಅಸಮಾನತೆ, ಭ್ರಷ್ಟಾಚಾರ, ದೌರ್ಜನ್ಯ, ಮಹಿಳೆಯರ ಹತ್ತಿಕ್ಕುವ ಪ್ರಯತ್ನ, ದಾಳಿ ಇಂತಹ ಪ್ರಯತ್ನಗಳು ಇನ್ನು ಜೀವಂತವಾಗಿರುವುದು ವಿಷಾದದ ಸಂಗತಿ ಎಂದು ಶಾಸಕ ಎ .ಆರ್. ಕೃಷ್ಣಮೂರ್ತಿ ಹೇಳಿದರು.