ದೇಶ ಬದುಕಿರೋದೇ ಅನ್ನ, ನೀರಿನ ಮೇಲೆ: ಸ್ವಾಮೀಜಿ
May 24 2025, 12:01 AM ISTದೇಶ ಬದುಕಿರುವುದು ಬಟ್ಟೆಗಳ ಮೇಲಲ್ಲ, ಬಂದೂಕುಗಳ ಮೇಲಲ್ಲ, ವ್ಯಾಪಾರ ಮೇಲೂ ಅಲ್ಲ. ದೇಶ ಬದುಕಿದ್ದು ಅನ್ನ ನೀರಿನ ಮೇಲೆ. ಅನ್ನ ದೇವರ ಮುಂದೆ ಯಾವ ದೇವರಿಲ್ಲ ಎಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಿದ್ಧಗಿರಿ ಕ್ಷೇತ್ರದ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ ನುಡಿದರು.