ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯಾದ್ಯಂತ ಮಂಗಳವಾರ ಮತ್ತು ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರೀ ಮಳೆಗೆ ರಾಜ್ಯದ ಪ್ರಮುಖ ಡ್ಯಾಂಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ. ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು 4 ಅಡಿ (ಗರಿಷ್ಠ ಮಟ್ಟ:1819) ಮಾತ್ರ ಬಾಕಿಯಿದೆ.
ಸಾಲ ವಾಪಾಸ್ ನೀಡಲಾಗದೇ ಸಾಲ ನೀಡಿದ್ದವರ ಮನೆಯಲ್ಲೇ ಕಳ್ಳತನ ಮಾಡಿಸಿದ್ದ ಮಹಿಳೆ ಸೇರಿ 6 ಆರೋಪಿಗಳನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನನಗೆ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಆದರೆ, ದೊಡ್ಡ ಬಜೆಟ್ನ ಐತಿಹಾಸಿಕ ಚಿತ್ರಗಳನ್ನು ಒಪ್ಪುವುದಕ್ಕೆ ಭಯ ಆಗುತ್ತದೆ - ನಟ ಧನಂಜಯ
ಇದೀಗ ‘ಡೆವಿಲ್’ ಸಿನಿಮಾ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುವ ಮೂಲಕ ವಿಜಯಲಕ್ಷ್ಮೀ ದರ್ಶನ್ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ದರ್ಶನ್ ಜೈಲಿಂದ ಹೊರಬರುವ ತನಕ ಅವರ
ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿಯ ಮಗುವಿಗೆ ನಾಮಕರಣ ಕಾರ್ಯಕ್ರಮ ಸಂಭ್ರಮದಿಂದ ನಡೆದಿದೆ. ಈ ತಾರಾದಂಪತಿ ತಮ್ಮ ಮಗನಿಗೆ ‘ವಿಪ್ರ’ ಎಂಬ ಹೆಸರನ್ನಿಟ್ಟಿದ್ದಾರೆ.
ದರ್ಶನ್ರಂಥಾ ಸ್ಟಾರ್ ನಟರ ಚಿತ್ರಗಳು ಬರದೇ ಹೋದರೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಲಿದೆ ಎಂಬ ಮಾತು ಕೇಳಿ ಬರುತ್ತಿರುವಾಗಲೇ ನಟಿ ರಮ್ಯಾ ‘ಸಿನಿಮಾ ಗೆಲ್ಲಲು ಸ್ಟಾರ್ಗಳು ಬೇಕಿಲ್ಲ’ ಎಂಬ ದಿಟ್ಟತನದ ನುಡಿಗಳನ್ನಾಡಿದ್ದಾರೆ.
ನಟ ಅಜಯ್ ರಾವ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಅಜಯ್ ರಾವ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸು ಹಾಕಿದ್ದ ಅವರ ಪತ್ನಿ ಸಪ್ನಾ ಅಜಯ್ ರಾವ್ ಇದೀಗ ಮತ್ತೆ ದಾಂಪತ್ಯದಲ್ಲಿ ಮುಂದುವರಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಮಹಾರಾಜ ಟ್ರೋಫಿ: ಬ್ಯಾಟಿಂಗ್ನಲ್ಲಿ ಸ್ಮರಣ್, ಲುವ್ನಿತ್, ಚೇತನ್, ಮೊಹಮದ್ ತಾಹ, ಮ್ಯಾಕ್ನಿಲ್ ನೊರೊನ್ಹಾ ಅತ್ಯಾಕರ್ಷಕ ಆಟಬೌಲಿಂಗ್ನಲ್ಲಿ ಕ್ರಾಂತಿ, ಮೊಹ್ಸಿನ್ ಮಾರಕ ದಾಳಿ । ಸಿಕ್ಕ ಅವಕಾಶವನ್ನು ಬಳಸಿಕೊಂಡು ಗಮನ ಸೆಳೆಯುತ್ತಿರುವ ಯುವ ಸ್ಟಾರ್ಗಳು
ಆಮದು ಸ್ತ್ರೀವಾದ ಕೇವಲ ರಾಜಕೀಯ ಪಿತೂರಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ನಾಶ ಮಾಡಲು ಮೂಲಭೂತವಾದಿಗಳು ಕೈ ಚಾಚಿದಾಗ, ನಾವು ಹೆಮ್ಮೆಯಿಂದ ಹೇಳೋಣ. ನಾವು ಶಕ್ತಿಯ ಮಕ್ಕಳು, ಧರ್ಮದ ವಾರಸುದಾರರು. ಭಾರತಮಾತೆ ಯಾವಾಗಲೂ ಮಕ್ಕಳನ್ನು ಕಾಪಾಡಿದ್ದಾಳೆ. ಈಗ ಮಕ್ಕಳು ಭಾರತಮಾತೆ ರಕ್ಷಿಸಲು ಏಳಬೇಕು