ಸರ್ಜಾಪುರ ಹೋಬಳಿ ಹುಸ್ಕೂರು ಮದ್ದೂರಮ್ಮ ದೇವಿ ತೇರು ಎತ್ತರ ಮಿತಿ ಉಲ್ಲಂಘನೆ ದುರಂತಕ್ಕೆ ಕಾರಣಸರ್ಜಾಪುರ ಹೋಬಳಿ ಹುಸ್ಕೂರು ಗ್ರಾಮದಲ್ಲಿ ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವದ ತೇರು ಕುಸಿದು ಬೀಳಲು ನಿರ್ಬಂಧಿತ 80 ಅಡಿ ಎತ್ತರದ ಮಿತಿ ಮೀರಿ ತೇರು ನಿರ್ಮಾಣ ಮಾಡಿರುವುದು ಹಾಗೂ ಇತರ ನಿಯಮಗಳ ಉಲ್ಲಂಘನೆಯೇ ದುರಂತಕ್ಕೆ ಕಾರಣವಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ವರದಿಯಲ್ಲಿ ತಿಳಿಸಲಾಗಿದೆ.